Ad imageAd image
- Advertisement -  - Advertisement -  - Advertisement - 

ತೋರಣಹಳ್ಳಿ ಗ್ರಾಮದ ಖಾಡ ರಸ್ತೆಯನ್ನು ಪರಿಶೀಲಿಸಲು ದೌಡಾಯಿಸಿದ ಅಧಿಕಾರಿಗಳು.

Bharath Vaibhav
ತೋರಣಹಳ್ಳಿ ಗ್ರಾಮದ ಖಾಡ ರಸ್ತೆಯನ್ನು ಪರಿಶೀಲಿಸಲು ದೌಡಾಯಿಸಿದ ಅಧಿಕಾರಿಗಳು.
WhatsApp Group Join Now
Telegram Group Join Now

ಚಿಕ್ಕೋಡಿ :-ಇದು ಬಿ ವಿ 5 ನ್ಯೂಸ್ ಇಂಫೆಕ್ಟ್ ಮೊನ್ನೆ ತೋರಣ ಹಳ್ಳಿ ಪ್ರಾಥಮಿಕ ಶಾಲೆಗೆ ಮಕ್ಕಳಿಗೆ ಹೋಗಲು ಸರಿಯಾದ ರಸ್ತೆ ಇಲ್ಲ ಎಂದು ಒಂದು ಸುದ್ದಿಯನ್ನು ನಮ್ಮ ವಾಹಿನಿಯಲ್ಲಿ ಮಾಡಲಾಗಿತ್ತು.ಚಿಕ್ಕೋಡಿ ತಾಲೂಕಿನ ಪೂರ್ಣ ಹಳ್ಳಿ ಗ್ರಾಮದ ಕಾರ್ಡ್ ತೋಟದಿಂದ ಗ್ರಾಮದ ಪ್ರಾಥಮಿಕ ಶಾಲೆಗೆ ಸುಮಾರು 25 ರಿಂದ 30 ಮಕ್ಕಳಿಗೆ ರಸ್ತೆ ಅನುಕೂಲವಿಲ್ಲ ಎಂಬ ಸುದ್ದಿ ಹರಡಿತ್ತು.

ಸುದ್ದಿಯನ್ನು ನೋಡಿ ತಕ್ಷಣ ಎಚ್ಚೆತ್ತುಕೊಂಡ ಮೇಲಾಧಿಕಾರಿಗಳು ಪರಿಶೀಲಿಸಲು ಅಧಿಕಾರಿಗಳನ್ನು ಸ್ಥಳಕ್ಕೆ ಜೈನಪುರ್ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಅಧ್ಯಕ್ಷರು ಮತ್ತು ಸದಸ್ಯರು ಆಗಮಿಸಿ ಎಲ್ಲ ಅಲ್ಲಿಯ ಸಂಬಂಧ ಪಟ್ಟ ಕುಟುಂಬಸ್ಥರನ್ನು ಸಮಜಾಯಿಸಿ ಎರಡು ಪಾರ್ಟಿ ಗಳಿಗೆ ತಿಳಿಹಳಿಸಿ ಆರಸ್ತಿಯನ್ನು ಮಾಡುವಂತೆ ಮನವರಿಸಲಾಯಿತು.

ಆದರೂ ಮಧ್ಯದಲ್ಲಿ ಒಂದು ಸ್ವಲ್ಪ ಎರಡು ಪಾರ್ಟಿಯಲ್ಲಿ ಗೊಂದಲ ಉಂಟಾಗಿ ನಂತರ ಅದನ್ನು ಸಂಧಾನ ಮಾಡಲಾಯಿತು ನಂತರ ವಿಡಿಯೋ ಹಾಗೂ ಅಧ್ಯಕ್ಷರು ಮಾತನಾಡಿ ಇನ್ನು ನಾಲ್ಕೈದು ದಿನಗಳಲ್ಲಿ ಈ ದಾರಿಯ ವಿಷಯವನ್ನು ಬಗೆಹರಿಸುತ್ತೇವೆ ಎಂದು ಮಾತನಾಡಿದರು.

ವರದಿ:- ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!