Ad imageAd image

ರಾಜ್ಯದಲ್ಲಿ ಮೇ 27ರಂದು 7,306 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲು 

Bharath Vaibhav
WhatsApp Group Join Now
Telegram Group Join Now

ಬೆಂಗಳೂರು : ರಾಜ್ಯದಲ್ಲಿ ಮೇ 27, ಸೋಮವಾರದಂದು 7,306 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ವೇಗವಾದ ಚಾಲನೆ, ಸಂಚಾರ ನಿಯಮ ಉಲ್ಲಂಘನೆ, ಅಜಾಗರೂಕತೆ ನಿಮ್ಮ ಉಸಿರನ್ನೇ ನಿಲ್ಲಿಸಬಹುದು.

ನಿಮ್ಮ ಅರೆಕ್ಷಣದ ಬೇಜವಾಬ್ದಾರಿ ನಡೆಗೆ ಬೇರೊಬ್ಬರ ಜೀವವೂ ಬಲಿಯಾಗಬಹುದು.ಸುರಕ್ಷಿತವಾಗಿ ವಾಹನ ಚಲಾಯಿಸಿ, ಅಮೂಲ್ಯ ಜೀವಗಳನ್ನು ರಕ್ಷಿಸಿ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

WhatsApp Group Join Now
Telegram Group Join Now
Share This Article
error: Content is protected !!