Ad imageAd image

ರಾಜ್ಯಾಧ್ಯಕ್ಷ ಬೆಟ್ಟಪ್ಪ ರಾವಣ್ ಅವರ ಹುಟ್ಟು ಹಬ್ಬದ ನಿಮಿತ್ತ ಹೊಸಕೋಟೆ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ಸಿಹಿ ತಿಂಡಿ ವಿತರಿಸಿದರು

Bharath Vaibhav
WhatsApp Group Join Now
Telegram Group Join Now

ಬೆಂಗಳೂರು : –ಬಡವರ ನಿರ್ಗತಿಕರ ವೃದ್ದರ ಮೇಲೆ ಅಪಾರ ಕಾಳಜಿ ಹೊಂದಿದ ಏಕೈಕ ವ್ಯಕ್ತಿ ಪ್ರಜಾ ಶಕ್ತಿ ಸೇವಾ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಬೆಟ್ಟಪ್ಪ ಜಿ. ರಾವಣ್ ಎಂದರೆ ತಪ್ಪಾಗಲಾರದು.ಬೆಟ್ಟಪ್ಪ ಜಿ ರಾವಣ್ ಅವರ ಹುಟ್ಟು ಹಬ್ಬದ ಅಂಗವಾಗಿ ಹೊಸಕೋಟೆ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ಸಿಹಿ ಊಟ ನೀರಿನ ಬಾಟಲ್ ಆಸ್ಪತ್ರೆಯ ಡಿ ಎಚ್ ಓ ಸತೀಶ್ ಮತ್ತು ಸಿಸ್ಟರ್ ಮೇರಿ ಇವರುಗಳ ಸಮ್ಮುಖದಲ್ಲಿ ವಿತರಿಸಿರು.

ನಂತರ ಬೆಟ್ಟಪ್ಪ ರಾವಣ್ ಮಾತನಾಡಿ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುವುದರ ಮೂಲಕ ಸಮಾಜ ಮುಖಿಯಾಗಿ ಬಡವರ ನಿರ್ಗತಿಕರ ವೃದ್ದರ ಮತ್ತು ರೋಗಿಗಳಿಗೆ ನಮ್ಮ ದುಡಿಮೆಯಲ್ಲಿ ಕೈಲಾದಷ್ಟು ಧಾನ ಧರ್ಮ ಸಹಾಯ ಮಾಡುವುದು ಪ್ರತಿಯೊಬ್ಬರು ಆಸಕ್ತಿ ತೋರ ಬೇಕು ಎಂದು ಬೆಟ್ಟಪ್ಪ ರಾವಣ್ ಮಾತಾಡಿದರು.

ಪ್ರಜಾ ಶಕ್ತಿ ಸೇವಾ ಸಂಘದ ಮಹಿಳಾ ರಾಜ್ಯಾಧ್ಯಕ್ಷೆ ನವೇಶ್ರೀ, ಉಪಾಧ್ಯಕ್ಷೆ ಶೋಭಾ,ಶಂಕರ್, ಅಮರನಾಥ್, ಮಂಜುನಾಥ್, ಕರ್ನಾಟಕ ದಲಿತ ಸಮಾಜ ಸೇನೆ ರಾಜ್ಯಾಧ್ಯಕ್ಷ ಸುಲೂಕುಂಟೆ ಆನಂದ್, ಹಿರಿಯ ಮುಖಂಡ ಜೆಎಂಡಿ ಮುನಿರಾಜು, ನಾಗರಾಜ್, ಶ್ರೀನಿವಾಸ್, ಅಶೋಕ್ ಸೇರಿದಂತೆ ಪ್ರಜಾ ಶಕ್ತಿ ಸೇವಾ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಬೆಟ್ಟಪ್ಪ ಜಿ ರಾವಣ್ ಅವರಿಗೆ ಶಾಲು ಹೊದಿಸಿ ಮೈಸೂರು ಪೆಟೆ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ಸಿಹಿ ತಿನ್ನಿಸಿ ಶುಭ ಹಾರೈಸಿದರು.

ವರದಿ:- ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
Share This Article
error: Content is protected !!