Ad imageAd image

ಪ್ರಾರ್ಥಮಿಕ ಕೃಷಿ ಪತ್ತಿನ ಅನ್ನಭಾಗ್ಯ ಸೊಸೈಟಿಯಲ್ಲಿ ಒಂದು ಕೆಜಿ ಅಕ್ಕಿ ಕಡಿಮೆ.

Bharath Vaibhav
WhatsApp Group Join Now
Telegram Group Join Now

ಹುಕ್ಕೇರಿ :-ತಾಲೂಕಿನ ಕಮತನೂರ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನ್ಯಾಯ ಬೆಲೆ ಸೊಸೈಟಿಯಲ್ಲಿ ಎಷ್ಟು ಹೇಳಿದರು ಕೇಳುತ್ತಿಲ್ಲ.ಅವರು ಅವರು ಮತ್ತೆ ಹಿಂದಿನ ಹಳಿ ಚಾಲಿ ಮುಂದುವರೆಸಿದ ಈ ನ್ಯಾಯಬೆಲೆ ಅಂಗಡಿಯವರು ಚೌಕಾಶಿ ಮಾಡದ ಜನರು ಸುಮ್ಮನಾಗಿದ್ದಾರೆ ಯಾಕೆ ಎಂಬ ಪ್ರಶ್ನೆ.

ಒಂದು ಕೆಜಿ ಅಕ್ಕಿ ಕಡಿಮೆ ಕೊಡುವುದಲ್ಲದೆ. ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಈ ನ್ಯಾಯಬೆಲೆ ಅಂಗಡಿಯವರು ನ್ಯಾಯಬೆಲೆ ಅಂಗಡಿಯಿಂದ ಅಧಿಕಾರಿಗಳಿಗೆ ಎಷ್ಟು ಹೋಗುತ್ತದೆ ಪಾಲು ಎಂಬ ಶಂಕೆ ಹುಟ್ಟುತ್ತದೆ.

ಅಧಿಕಾರಿಗಳು ಲಂಚವೆಂಬ ಸಾಮ್ರಾಜ್ಯದಲ್ಲಿ ಮುಳುಗಿದ್ರಾ ಹೇಗೆ ಜನರಿಗೆ ಮೋಸ ಮಾಡುವುದೇ ಇವರ ಕೆಲಸನಾ ಅಧಿಕಾರಿಗಳು ಈಗಾದರೂ ಎಚ್ಚೆತ್ತುಕೊಳ್ಳುತ್ತಾರಾ ಅಧಿಕಾರಿಗಳು ಕಾದು ನೋಡೋಣ ಜನರಿಗೆ ನ್ಯಾಯ ಕೊಡಿ ಸರ್ ಅನ್ಯಾಯ ಮಾಡಬೇಡಿ.

ವರದಿ :-ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!