Ad imageAd image

ಕರ್ನಾಟಕ ಕೆಪಿಸಿಸಿ ವಿಭಾಗದ ಇಂದು ತಾಳಿಕೋಟೆಯಲ್ಲಿ ಆದೇಶ ಪತ್ರ ವಿತರಣ ಕಾರ್ಯಕ್ರಮ

Bharath Vaibhav
ಕರ್ನಾಟಕ ಕೆಪಿಸಿಸಿ ವಿಭಾಗದ ಇಂದು ತಾಳಿಕೋಟೆಯಲ್ಲಿ ಆದೇಶ ಪತ್ರ ವಿತರಣ ಕಾರ್ಯಕ್ರಮ
WhatsApp Group Join Now
Telegram Group Join Now

ತಾಳಿಕೋಟಿ : ಕರ್ನಾಟಕ ಕೆಪಿಸಿಸಿ ವಿಭಾಗದ ಇಂದು ತಾಳಿಕೋಟೆಯಲ್ಲಿ ಆದೇಶ ಪತ್ರ ವಿತರಣ ಕಾರ್ಯಕ್ರಮ ಮಾಡಲಾಯಿತು. ಬೀದಿಬದಿ ವ್ಯಾಪಾರಿಸ್ಥರ ಭಾಗದ ಮುಖಂಡರುಗಳು ಪವಾಡೆಪ್ಪ ಚಲವಾದಿ ರಾಜ್ಯ ಉಪಾಧ್ಯಕ್ಷರು ಹಾಗೂ ಕೆಪಿಸಿಸಿ ವಿಜಯಪುರ ಜಿಲ್ಲಾ ಉಸ್ತುವಾರಿಗಳು ಮತ್ತು ಜಿಲ್ಲಾ ಕೆಪಿಸಿಸಿ ಅಧ್ಯಕ್ಷರು ಲಾಲ್ ಸಾಬ್ ಕೊರಬು ಮತ್ತು ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರು ಚವರ್ಗಸ್ತಿ ಮತ್ತು ರಾಜ್ಯ ಕಾರ್ಯದರ್ಶಿ ಮೈಬು ಸಾಬ್ ಜಾಗ್ರದಾರ್ ಮತ್ತು ತಾಳಿಕೋಟಿ ಬ್ಲಾಕ್ ಬೀದಿಬದಿ ಇವಾಗದ ಅಧ್ಯಕ್ಷರು ಮತ್ತು ತಾಲೂಕ ಒಕ್ಕೂಟದ ಅಧ್ಯಕ್ಷರು ಜಮಣ್ಣ 40 ವಾರ್ಡ್ ಮತ್ತು ಸಂಗಮೇಶ್ ಚಲವಾದಿ ಜಿಲ್ಲಾ ಉಪಾಧ್ಯಕ್ಷರು ಮತ್ತು ಮೈಬೂಬ್ ಕುಳಗೇರಿ ಬೀದಿಬದಿ ವ್ಯಾಪಾರಿ ವಿಭಾಗದ ಲೋಕ ಅಧ್ಯಕ್ಷರು ಮುದ್ದೇಬಾಳ್ ಮತ್ತು ಆರ್ ಕೆ ಮೈಬೂಬ್ ಆಶಿಕ್ ನಿಡಗುಂದಿ ಸಿದ್ದು ಹಡಪದ್ ಮತ್ತಿತರು ಎಲ್ಲಾ ಮುಖಂಡರು ಕೂಡಿಕೊಂಡು ಇವತ್ತಿನ ದಿವಸ 32 ಸದಸ್ಯರಿಗೆ ಆದೇಶ ಪತ್ರ ವಿತರಣೆ ಮಾಡಲಾಯಿತು ಇಂತಿ ನಿಮ್ಮ ಜಿಲ್ಲಾಧ್ಯಕ್ಷರು ಲಾಲ್ ಸಾಬ್ ಕೊರಬು

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!