Ad imageAd image

ನಿಲೋಗಲ್ಲ ಗ್ರಾಮದ ನಮ್ಮ ನಡೆ ಶಾಲಾ ಸ್ವಚ್ಛತೆ ಕಡೆ ಅಭಿಯಾನಕ್ಕೆ ಚಾಲನೆ

Bharath Vaibhav
ನಿಲೋಗಲ್ಲ ಗ್ರಾಮದ ನಮ್ಮ ನಡೆ ಶಾಲಾ ಸ್ವಚ್ಛತೆ ಕಡೆ ಅಭಿಯಾನಕ್ಕೆ ಚಾಲನೆ
WhatsApp Group Join Now
Telegram Group Join Now

ಕುಷ್ಟಗಿ :-ಶಾಲೆಯ ಕೊಠಡಿಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸರಕಾರಿ ಆಸ್ತಿ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯವಾಗಿದೆ ಎಂದು ಬಿಇಒ ಸುರೇಂದ್ರ ಕಾಂಬಳೆ ಹೇಳಿದರು.

ಕುಷ್ಟಗಿ ತಾಲೂಕಿನ ನಿಲೋಗಲ್‌ ಗ್ರಾಮದಲ್ಲಿ ಕ್ಲಸ್ಟರ್ ಹಂತದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಮ್ಮ ನಡೆ ಶಾಲಾ ಮೇಲ್ಟಾವಣಿ ಸ್ವಚ್ಛತೆ ಕಡೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಶಾಲೆಗಳಲ್ಲಿ ಏಕಕಾಲಕ್ಕೆ ಶಾಲೆಯ ಮಾಳಿಗೆ ಸ್ವಚ್ಛಗೊಳಿಸುವ ಕಾರ್ಯವಾಗಿದೆ. ಶಾಲೆಯ ಆಸ್ತಿ ಸಂರಕ್ಷಣೆ ಅಭಿಯಾನವಾಗಿದೆ.

ವರದಿ :-ಶಿವಕುಮಾರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!