Ad imageAd image
- Advertisement -  - Advertisement -  - Advertisement - 

ಭಾರತ್ ವೈಭವ್ ವರದಿ ಪ್ರಸಾರ ಹಿನ್ನೆಲೆ ಅಸಲಿ ಪತ್ರಕರ್ತ,ಹೋಮಿಯೋಪತಿ ವೈದ್ಯ ಎಂದು ನಮ್ಮ ವಾಹಿನಿಗೆ ಮಾಹಿತಿ ದೊರೆತಿದೆ.

Bharath Vaibhav
ಭಾರತ್ ವೈಭವ್ ವರದಿ ಪ್ರಸಾರ ಹಿನ್ನೆಲೆ ಅಸಲಿ ಪತ್ರಕರ್ತ,ಹೋಮಿಯೋಪತಿ ವೈದ್ಯ ಎಂದು ನಮ್ಮ ವಾಹಿನಿಗೆ ಮಾಹಿತಿ ದೊರೆತಿದೆ.
WhatsApp Group Join Now
Telegram Group Join Now

 ಕಲಘಟಗಿ :- ಜೋಡಳ್ಳಿ ಗ್ರಾಮದಲ್ಲಿ ನಮ್ಮ ವಾಹಿನಿಯ ತನಿಕಾ ತಂಡವು ಪತ್ರಿಕೆ ಐಡಿಯನ್ನು ದಂಧೆಗೆ ರಕ್ಷಾ ಕವಚ ಮಾಡಿಕೊಂಡ ನಕಲಿ ವೈದ್ಯ ಎಂದು ಒಂದು ಸುದ್ದಿಯನ್ನು ಪ್ರಸಾರ ಮಾಡಿತ್ತು ಅದರ ಕುರಿತು ನಮ ವಾಹಿನಿಗೆ ಪತ್ರಿಕೆ ಐಡಿ ಕಾರ್ಡ್ ನೀಡಿರುವ ಸಂಪಾದಕರು ನಮ್ಮ ವಾಹಿನಿಯ ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದಾರೆ.

ಹಾಗೂ ತಾಲೂಕ ವೈದ್ಯಾಧಿಕಾರಿಗಳು ಕೂಡ ತನಿಖೆ ನಡೆಸಿ ನಮ್ಮ ವಾಹಿನಿಯ ತನಿಖಾ ತಂಡದೊಂದಿಗೆ ಮಾತನಾಡಿ ಅವರು ಪತ್ರಕರ್ತರು ಆಗಿದ್ದಾರೆ ಹಾಗೂ ಹೋಮಿಯೋಪತಿ ವೈದ್ಯರು ಆಗಿದ್ದಾರೆ. ಎಂದು ನಮ್ಮ ವಾಹಿನಿಗೆ ಮಾಹಿತಿ ತಿಳಿಸಿದ್ದಾರೆ.

ವರದಿ:- ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
Share This Article
error: Content is protected !!