Ad imageAd image
- Advertisement -  - Advertisement -  - Advertisement - 

5 ಲಕ್ಷಕ್ಕೂ ಹೆಚ್ಚು ತಡರಾತ್ರಿ ಆಟೋ ಸೆಂಟರ್ ಅಂಗಡಿ ಕಳ್ಳತನ

Bharath Vaibhav
5 ಲಕ್ಷಕ್ಕೂ ಹೆಚ್ಚು ತಡರಾತ್ರಿ ಆಟೋ ಸೆಂಟರ್ ಅಂಗಡಿ ಕಳ್ಳತನ
WhatsApp Group Join Now
Telegram Group Join Now

ರಾಮದುರ್ಗ:- ತಾಲೂಕಿನಲ್ಲಿ ಆರ್‌ಎಂಡಿ ಶೋರೂಮ್ ಪಕ್ಕದಲ್ಲಿರುವ ಬಜರಂಗಬಲಿ ಆಟೋ ಸೆಂಟರ್ ನಲ್ಲಿ ನಿನ್ನೆ ರಾತ್ರಿ ಒಂದು ಗಂಟೆ ಸಮಯದಲ್ಲಿ ಬಜರಂಗಬಲಿ ಆಟೋ ಸೆಂಟರ್ ದ ಶೆಟ್ರಸ್ ರಾಡ್ ನಿಂದ ಬೀಗ ಹೊಡೆದು ಐದು ಲಕ್ಷಕ್ಕೂ ಹೆಚ್ಚು ಹಣ ದೋಚಿ ಪರಾರಿ ಆಗಿರುತ್ತಾರೆ ಆ ಕಳ್ಳನ ದೃಶ್ಯಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುತ್ತದೆ.

ರಾಜಸ್ಥಾನ್ ಮೂಲದ ದಿನೇಶ್ ದಾಸ್ ಎಂಬುವರಿಗೆ ಸೇರಿದ ಅಂಗಡಿಯಾಗಿದ್ದು,ಸುದ್ದಿ ತಿಳಿದ್ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ರಾಮದುರ್ಗ ಪಿಎಸ್ಐ ಸುನಿಲ್ ಕುಮಾರ್ ನಾಯಕ್ ಹಾಗೂ ನಾಗರಾಜ್ ಕಾಜಗಾರ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡ ಕಳ್ಳನು ಹಿಡಿಯಲು ಪೊಲೀಸರು ಬಲೆ ಬಿಸಿರುತ್ತಾರೆ.

ವರದಿ:- ಮಂಜುನಾಥ ಕಲಾದಗಿ 

WhatsApp Group Join Now
Telegram Group Join Now
Share This Article
error: Content is protected !!