Ad imageAd image

ಸಾರಿಗೆ ಇಲಾಖೆ ಸಚಿವರು ಎಲ್ಲಿ ಇದ್ದಿರ್ರಿ ಇತ್ತ ಗಮನ ಹರಿಸಿ

Bharath Vaibhav
ಸಾರಿಗೆ ಇಲಾಖೆ ಸಚಿವರು ಎಲ್ಲಿ ಇದ್ದಿರ್ರಿ ಇತ್ತ ಗಮನ ಹರಿಸಿ
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು:- ಧಾರವಾಡದಿಂದ ಕಿತ್ತೂರಿಗೆ ಮತ್ತು ಬೆಳಗಾವಿಯಿಂದ ಕಿತ್ತೂರಿಗೆ ಪ್ರಯಣ ಮಾಡುವ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳು ಬಸ್ಸಿನ ಪ್ರತಿ ದಿನ ಅನುಭವಿಸುವ ಸಮಸ್ಯೆ ರಾತ್ರಿ ಆದರೆ ಸಾಕು ಧಾರವಾಡಯಿಂದ ಕಿತ್ತೂರಿಗೆ ಮತ್ತು ಬೆಳಗಾವಿಯಿಂದ ಕಿತ್ತೂರಿಗೆ ಬರಲು ಬಸ್ಸ ಇರಲ್ಲ ಇದರಿಂದ ಸಾರ್ವಜನಿಕರಿಗೆ ಎಷ್ಟ ಸಮಸ್ಯೆ ಆಗತ್ತಿದೆ.

ಸಾರಿಗೆ ಇಲಾಖೆ ಸಚಿವರು ಎಲ್ಲಿ ಇದ್ದಿರ್ರಿ ಈ ಸಮಸ್ಯೆ ಬಗ್ಗೆ ಗಮನ ಹರಿಸಿ
ಒಂದು ವೇಳೆ ಏನನ್ನಾದರೂ ಬಸ್ಸ ಸಿಕ್ಕರೆ ಧಾರವಾಡಯಿಂದ ಕಿತ್ತೂರಿಗೆ ಮತ್ತು ಬೆಳಗಾವಿಯಿಂದ ಕಿತ್ತೂರಿಗೆ ರಾತ್ರಿ ಸಮಯದಲ್ಲಿ ಕಿತ್ತೂರಿನ ಬಸ್ಸ ನಿಲ್ದಾಣ ಒಳಗೆ ಬಸ್ಸ‌ ಬರಲ್ಲ ರಾಷ್ಟ್ರೀಯ ಹೆದ್ದಾರಿ ಮೇಲೆ ಪ್ರಯಾಣಿರನ್ನ ಇಳಿಸಿ ಹೊಗತ್ತಾರೆ ಯಾಕೆ ರಾತ್ರಿ ಸಮಯದಲ್ಲಿ ಕಿತ್ತೂರಿನ ಬಸ್ಸ ನಿಲ್ದಾಣ ಒಳಗೆ ಬಸ್ಸ‌ ಬರಲ್ಲ ಅಂತ ಪ್ರಶ್ನೆಯಾಗಿದೆ. ಧಾರವಾಡಯಿಂದ ಕಿತ್ತೂರಿಗೆ ಮತ್ತು ಬೆಳಗಾವಿಯಿಂದ ಕಿತ್ತೂರಿಗೆ ಕೊಡಲೇ ಸಾರಿಗೆ ಇಲಾಖೆ ಸಚಿವರು ಮತ್ತು ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸಿ ಬಸ್ಸಿನ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರ ಒತ್ತಾಯ

 ವರದಿ- ಬಸವರಾಜ ಭಿಮರಾಣಿ‌. ಜಗದೀಶ ಕಡೋಲಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!