Ad imageAd image

ರಾಜ್ಯದ ಹಲವೆಡೆ ಆಲಿಕಲ್ಲು ಮಳೆ: ಜನರಲ್ಲಿ ಆತಂಕ

Bharath Vaibhav
ರಾಜ್ಯದ ಹಲವೆಡೆ ಆಲಿಕಲ್ಲು ಮಳೆ: ಜನರಲ್ಲಿ ಆತಂಕ
WhatsApp Group Join Now
Telegram Group Join Now

ಬೆAಗಳೂರು: ರಾಜ್ಯದ ಹಲವೆಡೆ ಮಳೆಯಾಗಿದ್ದು, ಅಲ್ಲಲ್ಲಿ ಬೆಳೆ ಹಾನಿ, ಮನೆಗಳಿಗೆ ಹಾನಿಯಾಗಿರುವ ಘಟನೆಗಳು ವರದಿಯಾಗಿವೆ.
ಬರ ಬಿಸಿಲಿನ ನಡುವೆ ರಾಜ್ಯದ ಧಾರವಾಡ, ಬೆಳಗಾವಿ ಜಿಲ್ಲೆಯ ಕೆಲ ಭಾಗಗಳಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಮುಂಗಾರು ಮಳೆಗಾಲಕ್ಕೆ ಇನ್ನು ಸಮಯ ಇದೆಯಾದರೂ ಬೇಗನೆ ರಾಜ್ಯದ ವಿವಿಧೆಡೆ ಆಲಿಕಲ್ಲು ಮಳೆ ಸುರಿದಿದ್ದರಿಂದ ರೈತರಲ್ಲಿ ಆತಂಕ ಮೂಡಿದೆ.
ಮಳೆಗಾಲಕ್ಕಿಂತ ಮುಂಚೆ ಮಳೆಯಾದರೆ ಅಥವಾ ಆಲಿಕಲ್ಲು ಮಳೆಯಾದರೆ ಮಳೆಗಾಲ ಸುಸೂತ್ರವಾಗಿ ಸಂಪರ‍್ಣವಾಗಿ ಆಗುವುದಿಲ್ಲ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿದೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!