Ad imageAd image
- Advertisement -  - Advertisement -  - Advertisement - 

ಮತಕ್ಷೇತ್ರದ ಜನಪ್ರಿಯ ಶಾಸಕರು ಇಂದು ಪಾದಯಾತ್ರೆ.

Bharath Vaibhav
ಮತಕ್ಷೇತ್ರದ ಜನಪ್ರಿಯ ಶಾಸಕರು ಇಂದು ಪಾದಯಾತ್ರೆ.
WhatsApp Group Join Now
Telegram Group Join Now

ಬಾದಾಮಿ :- ಜನಪ್ರಿಯ ಶಾಸಕರು ಭೀಮಶೇನ್. ಬಿ. ಚಿಮ್ಮನಕಟ್ಟಿ ಅವರು ಶ್ರಾವಣ ಪ್ರಯುಕ್ತ ಇಂದು ದಿನಾಂಕ.2.9.2024 ರಂದು ಶ್ರಾವಣ ಮಾಸದ ಕೊನೆಯ ಸೋಮುವಾರ ಪ್ರಯುಕ್ತ ಬೆಳಿಗ್ಗೆ 6.00 ಗಂಟೆಗೆ ಬಾದಾಮಿ ಮ್ಯೂಜಿಯಂ ನಿಂದ ಮಹಾಕೂಟಕ್ಕೆ ಸಕಲ ಭಕ್ತರೊಂದಿಗೆ ತಮ್ಮ ಆಪ್ತರೊಂದಿಗೆ ಪಾದಯಾತ್ರೆ.

ನಂತರ ದಕ್ಷಿಣ ಕಾಶಿ ಮಹಾಕೂಟಕ್ಕೆ ತೆರಳಿ ಹೊಂಡದಲ್ಲಿ ಸ್ನಾನ ಮಾಡಿ, ನಂತರ ಮಹಾಕೂಟೇಶ್ವರ ದೇವರ ದರ್ಶನ ಪಡೆದು ಶಾಸಕರಿಗೆ ಆಪ್ತರಿಗೆ ಮಾಲೆ ಹಾಕಿ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಶಾಸಕರು, ಮಹೇಶ್ ಹೊಸಗೌಡ್ರ,ಹನಮಂತ ಅಪ್ಪನವರ, ಮಂಜುನಾಥ್ ಹೊಸಮನಿ,ಬಸು ಗೌಡರ,ಕೃಷ್ಣ ಮೆಟಲ್ ಸ್ಟೋರ್ ಮಾಲೀಕರು ಬಾಗಲೇ ಅವರು, ಭಕ್ತರು, ಅಭಿಮಾನಿಗಳು ಭಾಗಿಯಾಗಿದ್ದರು.

ವರದಿ:-ಎಸ್. ಎಸ್. ಕವಲಾಪುರಿ

WhatsApp Group Join Now
Telegram Group Join Now
Share This Article
error: Content is protected !!