Ad imageAd image

ಬಾಬಾ ಜಗಜೀವನ್ ರಾವ್  ಅಂಬೇಡ್ಕರ್ ರವರ ಜಯಂತಿ ಆಚರಣೆಯ  ಪೂರ್ವಭಾವಿ ಸಭೆ

Bharath Vaibhav
ಬಾಬಾ ಜಗಜೀವನ್ ರಾವ್  ಅಂಬೇಡ್ಕರ್ ರವರ ಜಯಂತಿ ಆಚರಣೆಯ  ಪೂರ್ವಭಾವಿ ಸಭೆ
WhatsApp Group Join Now
Telegram Group Join Now

ಚೇಳೂರು: ತಾಲ್ಲೂಕಿನಲ್ಲಿ ಇಂದು  ಕಾರ್ಯಕ್ರಮವನ್ನು ಅದ್ದೂರಿಯಾಗಿ ಚೇಳೂರು ತಾಲ್ಲೂಕಿನಲ್ಲಿ ಮಾಡಬೇಕು, ಈ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಯವರು ಭಾಗವಹಿಸಬೇಕು,

ಎಲ್ಲಾ ಸಾರ್ವಜನಿಕರು ಸೇರಿ ಯಾವುದೇ ಜಾತಿ -ಬೇದ ಬಾವವಿಲ್ಲದೆ ಎಲ್ಲರು ಓಟ್ಟಿಗೂಡಿ ಎಂ ಜಿ ಸರ್ಕಲ್ ನಿಂದ ಹಿಡಿದು ಇಂಡಿಯನ್ ಪೆಟ್ರೋಲ್ ಬಂಕ್ ವರಿಗೂ ಕಾಲು-ನಡಿಗೆ ಯ ಮೂಲಕ ಮೆರವಣಿಗೆ ಮಾಡಿ ವಿಜೃಂಬನೆಯಿಂದ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯವರಾದ ಶೇಷಾದ್ರಿ, ಇ ಓ ರಮೇಶ್, ಬಿ ಇ ಓ ವೆಂಕಟೇಶಪ್ಪ, ಟಿ ಎಚ್ ಓ ಸತ್ಯನಾರಾಯಣ ರೆಡ್ಡಿ, ಉಪ ತಹಸೀಲ್ದಾರ್ ಈಶ್ವರ್, ಸೆಕ್ರೆಟರಿ ವೆಂಕಟೇಶ್ Dss ಜಿಲ್ಲಾ ಸಂಚಾಲಕಾರದ ಕಡ್ಡಿಲ್ ವೆಂಕಟರಮಣ, dss ಜಲಿಪಿಗಾರಪಲ್ಲಿ ನರಸಿಂಹ, ರಾಮಚಂದ್ರ, ಆನಂದ್, ಇನ್ನು ಹಲವು ಸಂಘಟನೆ ಮುಖಂಡರು ಹಾಗೂ ಪದಾಧಿಕಾರಿಗಳು ಇದೇ ವೇಳೆ ಹಾಜರಿದ್ದರು.

ವರದಿ :ಯಾರಬ್. ಎಂ

WhatsApp Group Join Now
Telegram Group Join Now
Share This Article
error: Content is protected !!