ಶಹಪುರ:- ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂರು ಡೈಲಾಸಿಸಸ್ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ನವರು ಸಾರ್ವಜನಿಕರ ಉಪಯೋಗಕ್ಕಾಗಿ ಕಾಣಿಕೆಯಾಗಿ ನೀಡಿದರು ಮತ್ತು ಸಿಟಿ ಸ್ಕ್ಯಾನ್ ವಿವಿಧ ಸೇವೆಗಳ ಉದ್ಘಾಟನೆ
ಮತ್ತು ಲೋಕಾರ್ಪಣೆಯನ್ನು ಮಾನ್ಯ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಸಣ್ಣ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು
ವರದಿ :-ವೆಂಕಟೇಶ ಆಲೂರು