Ad imageAd image

ಬೀದರ್ ಲೋಕಸಭಾ ಅಭ್ಯರ್ಥಿಯಾದ ಸಾಗರ್ ಖಂಡ್ರೆ ಅವರ ಪರವಾಗಿ ಪತ್ರಿಕಾಗೋಷ್ಠಿ.ಸುಭಾಷ್ ರಾಠೋಡ್

Bharath Vaibhav
WhatsApp Group Join Now
Telegram Group Join Now

ಚಿಂಚೋಳಿ:- ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಕೆಪಿಸಿಸಿಯ ರಾಜ ಉಪಾಧ್ಯಕ್ಷರಾದ ಸುಭಾಷ್ ರಾಠೋಡ್, ಅವರು ಪತ್ರಿಕಾಗೋಷ್ಠಿ ಜರುಗಿಸಿ ಮಾತನಾಡಿ ರಾಜ್ಯದಲ್ಲಿ ನರೇಂದ್ರ ಮೋದಿ ಅವರ ಗಾಳಿ ಮೇಲೆ ಲೋಕಸಭಾ ಚುನಾವಣೆ ಗೆದ್ದಿದ್ದಾರೆ

ಎಂದು ಎಲ್ಲಾ ಸದಸ್ಯರು ಭರವಸೆಟ್ಟಿದ್ದರು, ಆದರೆ ಕಾಂಗ್ರೆಸ್ ಗ್ಯಾರಂಟಿಯಿಂದ ಕರ್ನಾಟಕ ರಾಜ್ಯದಲ್ಲಿ 20 ಲೋಕಸಭೆ ಸದಸ್ಯರು ಕಾಂಗ್ರೆಸ್ ಪಕ್ಷದಿಂದ ಈ ಬಾರಿಗೆ ಮತ್ತು ಬೀದರ್ ಲೋಕಸಭೆ ಅಭ್ಯರ್ಥಿಯಾದ ಸಾಗರ್ ಖಂಡ್ರೆ ಅವರು ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ 15000 ಸಾವಿರಕ್ಕಿಂತ ಹೆಚ್ಚು ಮತ ಲೀಡ್ ಕೂಡಲಿದೆ ಎಂದು ಹೇಳಿದರು

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಕೈಲಾಸ ಪಾಟೀಲ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಬಾಬುರಾವ ಪಾಟೀಲ್, ಬಸವರಾಜ್ ಮಲಿ, ಪ್ರವೀಣ ಟಿ.ಟಿ,ಶರಣು ಪಾಟೀಲ್ ಮೋತಕಪಲ್ಲಿ, ಸಂತೋಷ ಗುತ್ತೇದಾರ, ಅಬ್ದುಲ ಬಾಸಿದ್, ನಾಗೇಶ್ ಗುನಜಿ, ಆರ್ ಗಣಪತರಾವ್, ರಾಮಶೆಟ್ಟಿ ಪವಾರ್, ಜಗದೇವಗೌತಮ ಹಸರಗುಂಡಗಿ, ಮತ್ತು ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು

 

ವರದಿ ಸುನೀಲ್ ಸಲಗರ

WhatsApp Group Join Now
Telegram Group Join Now
Share This Article
error: Content is protected !!