Ad imageAd image
- Advertisement -  - Advertisement -  - Advertisement - 

ಮೊಹ್ಮತ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆಯ ಖಂಡಿಸಿ ಬಾದಾಮಿಯಲ್ಲಿ ಪ್ರತಿಭಟನೆ.

Bharath Vaibhav
ಮೊಹ್ಮತ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆಯ ಖಂಡಿಸಿ ಬಾದಾಮಿಯಲ್ಲಿ ಪ್ರತಿಭಟನೆ.
WhatsApp Group Join Now
Telegram Group Join Now

ಬಾದಾಮಿ:-ಕೋಲ್ಕತ್ತಾ ನಗರದ ಆರ್, ಜಿ, ಕಾರ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಸೇವೆ ನೀಡಲು ತರಬೇತಿ ಪಡೆಯುತ್ತಿದ್ದ ವೈದ್ಯಕೀಯ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕ ಪಟ್ಟಣದಲ್ಲಿ ದಿನಾಂಕ 16.8.2024 ರಂದು ಸಾಯಂಕಾಲ ಇಂಡಿಯನ್ ಮೆಡಿಕಲ್ ಅಶೋಸಿಯೇಶನ್, ತಾಲೂಕ ಖಾಸಗಿ, ಸರಕಾರಿ, ಮುಖ್ಯ ವೈದ್ಯರುಗಳು ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸೇರಿ ಬಸವೇಶ್ವರ ಸರ್ಕಲ್ ನಿಂದ ಮೊಹ್ಮತ್ ಅವರ ಫೋಟೋ , ಕ್ಯಾಂಡಲ್ ಹಿಡಿದು ಬೇಕೇ ಬೇಕು ನ್ಯಾಯ ಬೇಕು ಎಂದು

ಘೋಷಣೆ ಕೂಗುತ್ತಾ ಪ್ರತಿ ಭಟನೆ ಮುಖ್ಯ ರಸ್ತೆಯಿಂದ ರಾಮದುರ್ಗ ಕ್ರಾಸ್ ವರೆಗೆ ಹೋಗಿ ಮೌನಾಚರಣೆ ಮಾಡಿ, ಘಟನೆ ಕುರಿತು ವೈದ್ಯರುಗಳು ಮಾತನಾಡಿ, ಪಿ, ಎಸ್, ಐ ವಿಠ್ಠಲ್ ನಾಯಿಕ ಅವರಿಗೆ ಮನವಿ

ನಿಡಿ ರಕ್ಷಣೆ ಕೋರಲು ಮುಂದಾಗಿದ್ದಾರೆ.

ವರದಿ:-ಎಸ್, ಎಸ್, ಕವಲಾಪುರಿ 

WhatsApp Group Join Now
Telegram Group Join Now
Share This Article
error: Content is protected !!