Ad imageAd image

ಅಕ್ರಮ ಚಟುವಟೀಕೆಗಳನ್ನು ನಡೆಸಲು ಲಂಚ ಸ್ವೀಕಾರ : ತಡಸ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಕಾನ್ಸ್ಟೇಬಲ್ ಬಂಧನ

Bharath Vaibhav
ಅಕ್ರಮ ಚಟುವಟೀಕೆಗಳನ್ನು ನಡೆಸಲು ಲಂಚ ಸ್ವೀಕಾರ : ತಡಸ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಕಾನ್ಸ್ಟೇಬಲ್ ಬಂಧನ
WhatsApp Group Join Now
Telegram Group Join Now

ಹಾವೇರಿ: ತಡಸ ಪೊಲೀಸ್ ಠಾಣೆಯ ಪಿಎಸ್ಐ ಶರಣಬಸಪ್ಪ ಕಾಂಧೆ ಮತ್ತು ಕಾನ್ಸ್ಟೇಬಲ್ ಸುರೇಶ್ ಮಾನೋಜಿ ಜೂಜು ಆಡಿಸಲು ೫ ಲಕ್ಷ ಲಂಚದ ಆಮಿಷ ಒಡ್ಡಿದ್ದು ಅದರಲ್ಲಿ ೩ ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಇಂದು ಕಂಡುಬಂದಿದೆ ತಡಸ ಠಾಣೆಯ ಪಿಎಸ್ಐ ಆಗಿರುವ ಶರಣಬಸಪ್ಪ ಕಾಂದೇ ಮತ್ತು ಕಾನ್ಸ್ಟೇಬಲ್ ಸುರೇಶ್ ಮಾನೂಜಿಯವರ ಮೇಲೆ ಹಾವೇರಿ ಲೋಕಾಯುಕ್ತ ಡಿ ವೈ ಎಸ್ ಪಿ ಆಗಿರುವ ಬೀ ಪೀ ಚಂದ್ರಶೇಖರ್ ಅವರ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿ ಯಶಸ್ವಿಯಾಗಿದೆ. ಸದರಿ ಆರೋಪಿತರನ್ನು ತಡಸ ಪೊಲೀಸ್ ಠಾಣೆಯಲ್ಲಿ ದಸ್ತಗಿರಿ ಮಾಡಿದ್ದು ತನೀ ಖೆಯನ್ನು ಮುಂದುವರಿಸಲಾಗಿದೆ

ವರದಿ : ರಮೇಶ್ ತಾಳಿಕೋಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!