Ad imageAd image

ಲೋಕೋಪಯೋಗಿ ಸಭಾಭವನದಲ್ಲಿ ಸಾರ್ವಜನಿಕ ಸ್ಪಂದನ ಸಭೆ

Bharath Vaibhav
ಲೋಕೋಪಯೋಗಿ ಸಭಾಭವನದಲ್ಲಿ ಸಾರ್ವಜನಿಕ ಸ್ಪಂದನ ಸಭೆ
WhatsApp Group Join Now
Telegram Group Join Now

ಚಿಕ್ಕೋಡಿ : ಚಿಕ್ಕೋಡಿ ಲೋಕ ಸಬಾ ಭವನದಲ್ಲಿ ಲೋಕ ಉಪಯೋಗಿ ಬೆಳಗಾವಿ ಸಚಿವ ಸತೀಶ್ ಜಾರಕಿಹೊಳಿ ಇವರು ಸಾರ್ವಜನಿಕ ಸ್ಪಂದನಾ ಸಭೆ ನಡೆಯಿತು.

ಈ ಸಭೆಯಲ್ಲಿ ನಿಪ್ಪಾಣಿ ಚಿಕ್ಕೋಡಿ ರಾಯಬಾಗ್ ಎಲ್ಲ ತಾಲೂಕುಗಳ ಜನರು ಸಭೆಯಲ್ಲಿ ಬಂದು ತಮ್ಮ ಕುಂದು ಕೊರತೆಗಳ ಬಗ್ಗೆ ಸಚಿವರ ಮುಂದೆ ಹೇಳಿಕೊಂಡರು.

ನಂತರ ಸಚಿವರು ಎಲ್ಲರಿಗೆ ಸ್ಪಂದಿಸಿ ದಾಖಲೆಗಳನ್ನು ಪರಿಗಣಿಸಿ ನಂತರ ಅವುಗಳ ಬಗ್ಗೆ ಸಲಹೆ ನೀಡಿದರು ಈ ಸಂದರ್ಭದಲ್ಲಿ ಚಿಕ್ಕೋಡಿ ಕಾರ್ಯಕರ್ತರು ಉಪಸ್ಥಿರಿದ್ದರು.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!