Ad imageAd image

ಹಲಿಗೆ ಬಾರಿಸುವ ಸ್ಪರ್ಧೆ

Bharath Vaibhav
ಹಲಿಗೆ ಬಾರಿಸುವ ಸ್ಪರ್ಧೆ
WhatsApp Group Join Now
Telegram Group Join Now

ಹೋಳಿ ಹಬ್ಬದ ನಿಮಿತ್ಯವಾಗಿ ಹಲಿಗೆ ಬಾರಿಸುವ ಸ್ಪರ್ಧೆಯ ಪೂರ್ವಭಾವಿ ಸುದ್ದಿ ಗೋಷ್ಠಿಯು ಬಸವನಬಾಗೇವಾಡಿ ಪಟ್ಟಣದ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಜರುಗಿತು.

ಇದೇ ದಿನಾಂಕ 12-03-2025 ಗುರವಾರ ಹಲಿಗೆ ಬಾರಿಸುವ ಸ್ಪರ್ಧೆ ನಡೆಯುವುದು.
ಸಭೆಯನ್ನು ಉದ್ದೇಶಿಸಿ ಸಹಕಾರಿ ಮಹಾಮಂಡಳಿ ನಿರ್ದೇಶಕರಾದ ಶ್ರೀ
ಈರಣ್ಣ ಪಟ್ಟಣಶೆಟ್ಟಿ ಅವರು ಮಾತನಾಡಿದರು .

ಇದೇ ಸಂದರ್ಭದಲ್ಲಿ ಶ್ರೀ
ರಾಜೇಂದ್ರ ಪತ್ತಾರ, ಶ್ರೀ
ಎಮ್ ಜಿ ಆದಿಗೊಂಡ. ಶ್ರೀ
ಬಸಣ್ಣ ದೇಸಾಯಿ .
ಶ್ರೀ ಶೇಖರ ಗೋಳಸಂಗಿ,
ಶ್ರೀಚಂದ್ರಶೇಖರಗೌಡ ಪಾಟೀಲ್, ಶ್ರೀ ರವಿ ರಾಠೋಡ್, ಶ್ರೀ
ಭರತು ಅಗರವಾಲ,
ಸೇರಿದಂತೆ ಅನೇಕರು ಮುಖಂಡರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!