Ad imageAd image

ಉರಿ ಬಿಸಿಲಿನ ತಾಪಕ್ಕೆ ಬೇಸತ್ತ ಜನರ ಮುಖದಲ್ಲಿ ಮಂದಹಾಸ ಮೂಡಿಸಿದ ಮಳೆರಾಯ

Bharath Vaibhav
ಉರಿ ಬಿಸಿಲಿನ ತಾಪಕ್ಕೆ ಬೇಸತ್ತ ಜನರ ಮುಖದಲ್ಲಿ ಮಂದಹಾಸ ಮೂಡಿಸಿದ ಮಳೆರಾಯ
WhatsApp Group Join Now
Telegram Group Join Now

ಬಿರುಸಿನಿಂದ ಸುರಿದ ಗಾಳಿ ಮಳೆ

ಬಾಗಲಕೋಟೆ:  ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಉರಿ ಬಿಸಿಲಿನ ತಾಪಕ್ಕೆ ಬೇಸತ್ತು ಹೋದ ಜನರಿಗೆ ಗಾಳಿ ಜೊತೆಗೆ ಮಳೆ ಬಂದು ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ರಸ್ತೆ ಪಕ್ಕದಲ್ಲಿ ನಿಂತಿರುವ ಬೈಕಗಳು ಅರ್ಧ ಮಳೆ ನೀರಲ್ಲಿ ಮುಳುಗಿವೆ.


ಸ್ವಲ್ಪ ಹೊತ್ತಿನ ಮಟ್ಟಿಗೆ ಜನರ ಸಂಚಾರಕ್ಕೆ ತೊಂದರೆ ಆದರೂ ಕೂಡ ಧಾರಾಕಾರ ಸುರಿಯುವ ಮಳೆ ನೋಡಿ ಜನರು ಸಂತಸ ಪಟ್ಟರು.

ವರದಿ:  ಬಂದೇನವಾಜ ನದಾಫ 

WhatsApp Group Join Now
Telegram Group Join Now
Share This Article
error: Content is protected !!