Ad imageAd image

ರಾಮ್ ತೀರ್ಥ್ ನಗರ್ ವಾರ್ಡ್ ( 46) ಪ್ರಚಾರ ಕಾರ್ಯಕ್ರಮ

Bharath Vaibhav
WhatsApp Group Join Now
Telegram Group Join Now

ಬೆಳಗಾವಿ :-ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಗಳಾದ ಶ್ರೀ ಜಗದೀಶ್ ಶೆಟ್ಟರ್, ಲೋಕಸಭಾ ಅಭ್ಯರ್ಥಿ ಪ್ರಚಾರ ಹಾಗೂ ಮತಯಾಚನೆ ಸಭೆಯಲ್ಲಿ ಎಲ್ಲ ರಾಮ್ ತೀರ್ಥ ನಗರದ ಗುರುಹಿರಿಯರು ಭಾಗವಹಿಸಿ ಆಶೀರ್ವದಿಸಿದ್ದೀರಿ ಹಾಗೆ ಮತ್ತೊಮ್ಮೆ ಮೋದಿ ಪ್ರಧಾನ ಮಂತ್ರಿ ಮಾಡಲು ಆಶೀರ್ವದಿಸಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ
ಕಾರ್ಯಕ್ರಮದಲ್ಲಿ

ಶ್ರೀಮತಿ ಮಂಗಲ್ ಅಂಗಡಿ MP
ಶ್ರೀ ಅನಿಲ್ ಬೆನಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷರು, ex MLA,
ಶ್ರೀ MB ಜಿರಲಿ ರಾಜ್ಯ ವಕ್ತಾರರು ಶ್ರೀ ಡಾ,ರವಿ ಪಾಟೀಲ್,
ಶ್ರೀ ಈರಯ್ಯ ಖೋತ ಮಹಾನಗರ ಪ್ರಧಾನ ಕಾರ್ಯದರ್ಶಿ ಮತ್ತು ಹಿರಿಯರು ಹಾಗೂ ಪದಾಧಿಕಾರಿಗಳು ಕಾರ್ಯಕರ್ತರು, ಉಪಸ್ಥಿತಿಯಲ್ಲಿ, ಕಾರ್ಯಕ್ರಮ ಯಶಸ್ವಿಗೊಳಿಸಿದಕ್ಕಾಗಿ
ಅಭಿನಂದನೆಗಳು

ಹಣಮಂತ ಕೊಂಗಾಲಿ ವಕೀಲರು,
ನಗರ್ಸೇವಕರು ರಾಮತೀರ್ಥ ನಗರ ಮತ್ತು
ಬಿಜೆಪಿ ಎಲ್ಲ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!