Ad imageAd image

ಡಾ. ಮಹಾಂತೇಶ ರಾಮಣ್ಣವರಗೆ ಇಂದು ‘ಆಯರ‍್ವೇದ ವಿಶ್ವರತ್ನ’ ಪ್ರಶಸ್ತಿ ಪ್ರದಾನ

Bharath Vaibhav
ಡಾ. ಮಹಾಂತೇಶ ರಾಮಣ್ಣವರಗೆ ಇಂದು ‘ಆಯರ‍್ವೇದ ವಿಶ್ವರತ್ನ’ ಪ್ರಶಸ್ತಿ ಪ್ರದಾನ
WhatsApp Group Join Now
Telegram Group Join Now

ಬೆಳಗಾವಿ: ಕೆ.ಎಲ್.ಇ ಬಿ.ಎಂ. ಕಂಕಣವಾಡಿ ಆಯರ‍್ವೆದ ಮಹಾವಿದ್ಯಾಲಯದ ಶರೀರ ರಚನಾ ವಿಭಾಗದ ಮುಖ್ಯಸ್ಥ ಡಾ. ಮಹಾಂತೇಶ ಬಿ. ರಾಮಣ್ಣವರ ಅವರು ‘ಆಯರ‍್ವೇದ ವಿಶ್ವರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿAದು ನಡೆಯುವ ಎರಡನೇ ವಿಶ್ವ ಆಯರ‍್ವೇದ ಸಮ್ಮೇಳನದಲ್ಲಿ ಡಾ. ಮಹಾಂತೇಶ ಬಿ. ರಾಮಣ್ಣವರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!