Ad imageAd image

ಭೋರ್ಗಾವ್ ಪಟ್ಟಣದ ಜೈನ ಮುಖಂಡರಾದ ರಾವಸಾಹೇಬ ಪಾಟೀಲ ನಿಧನ.

Bharath Vaibhav
WhatsApp Group Join Now
Telegram Group Join Now

ನಿಪ್ಪಾಣಿ:- ಮುಖಂಡರಾದ ರಾವಸಾಹೇಬ ಪಾಟೀಲ (ದಾದಾ) (81) ಮಂಗಳವಾರ ನಿಧನರಾದರು. ರಾವಸಾಹೇಬರು ಅರಿಹಂತ ಸಮೂಹದ ಸಂಸ್ಥಾಪಕ ಅಧ್ಯಕ್ಷರು, ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷರು ಸಹಕಾರ ರಂಗದ ಹಿರಿಯ ಧುರೀಣರಾಗಿದ್ದರು.

ಮಂಗಳವಾರ ಮುಂಜಾನೆ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು, ಸಹಕಾರ ಧುರೀಣರು, ಜನಪ್ರತಿನಿದಿಗಳು ಬೋರಗಾಂವ ಪಟ್ಟಣಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು.

ಪಟ್ಟಣದ ಅಂಗಡಿ ಮುಗ್ಗಟ್ಟುಗಳು, ಶಾಲಾ ಕಾಲೇಜುಗಳು, ಸಹಕಾರಿ ಸಂಘ ಸಂಸ್ಥೆಗಳನ್ನು ಸಂಪೂರ್ಣ ಬಂದ್ ಮಾಡಿ ಅಗಲಿದ ಹಿರಿಯರಿಗೆ ಗೌರವ ಸೂಚಿಸಲಾಯಿತು.

ವರದಿ :-ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!