Ad imageAd image
- Advertisement -  - Advertisement -  - Advertisement - 

ರೈತರ ಕಷ್ಟಕ್ಕೆ ಸ್ಪಂದಿಸಿದ,ಸಚಿವರಾದ ಶಿವಾನಂದ ಪಾಟೀಲ , ಬಾವಿ ಸಚಿವರೂ ಯಾಸೀರ್ ಅಹ್ಮದ್ ಖಾನ್ ಫಠಾನ್

Bharath Vaibhav
ರೈತರ ಕಷ್ಟಕ್ಕೆ ಸ್ಪಂದಿಸಿದ,ಸಚಿವರಾದ ಶಿವಾನಂದ ಪಾಟೀಲ , ಬಾವಿ ಸಚಿವರೂ ಯಾಸೀರ್ ಅಹ್ಮದ್ ಖಾನ್ ಫಠಾನ್
WhatsApp Group Join Now
Telegram Group Join Now

ಹಾವೇರಿ:-  ಶಿಗ್ಗಾಂವ ತಾಲೂಕಿನ ಕುಣಮೇಳ್ಳಳ್ಳಿ ಗ್ರಾಮದ ರೈತರ ಕಷ್ಟಕ್ಕೆ ಸ್ಪಂದಿಸಿದ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಮತ್ತು ಬಾವಿ ಸಚಿವರೂ ಯಾಸೀರ್ ಅಹ್ಮದ್ ಖಾನ್ ಫಠಾನ್.

ಹಾವೇರಿ ಜಿಲ್ಲಾದ್ಯಂತ ವರುಣನ ಆರ್ಭಟದಿಂದ ರೈತರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ.ಮಳೆಯಿಂದ ಹಾಳಾದ ರೈತರ ಬೆಳೆಗೆ ಸೂಕ್ತ ಪರಿಹಾರ ನೀಡುವುದಾಗಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ನೆಚ್ಚಿನ ನಾಯಕ ಯಾಸೀರ್ ಅಹ್ಮದ್ ಖಾನ್ ಫಠಾನ್ ರವರು ರೈತರಿಗೆ ತಿಳಿಸಿದ್ದಾರೆ

ಇಂದು ಶಿಗ್ಗಾಂವಿಯ ಕುಣಮೆಳ್ಳಿಳ್ಳಿ ಗ್ರಾಮದಲ್ಲಿ ಬೇಟಿಮಾಡಿದ ಎಲ್ಲ ಅಧಿಕಾರಿಗಳು ಮತ್ತು ಕಾಂಗ್ರೆಸ್ ನ ಮುಖಂಡರು ಹಾಗೂ ಕಾರ್ಯಕರ್ತರು ಈ ಸನ್ನಿವೇಶದಲ್ಲಿ ಭಾಗಿಯಾಗಿದ್ದು.ಶಿಗ್ಗಾಂವಿ ಕ್ಷತ್ರದ ಕಾಂಗ್ರೆಸ್ ನಾಯಕ ಯಾಶೀರ್ ಖಾನ್ ಫಠಾನ್ ರವರು ಮಾತನಾಡಿ ರೈತರಿಗೆ ಸರ್ಕಾರದಿಂದ ಹಾನಿಯಾದ ಬೆಳೆಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ವರದಿ:-ರಮೇಶ್ ತಾಳಿಕೋಟಿ

WhatsApp Group Join Now
Telegram Group Join Now
Share This Article
error: Content is protected !!