Ad imageAd image
- Advertisement -  - Advertisement -  - Advertisement - 

ಚಿಕ್ಕೋಡಿ ವ್ಯಾಪ್ತಿಯ ನೆರೆ ಪೀಡಿತ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಬೆಟ್ಟಿ

Bharath Vaibhav
ಚಿಕ್ಕೋಡಿ ವ್ಯಾಪ್ತಿಯ ನೆರೆ ಪೀಡಿತ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಬೆಟ್ಟಿ
WhatsApp Group Join Now
Telegram Group Join Now

ಅಥಣಿ:- ಕೃಷ್ಣಾನದಿ ನೆರೆ ಪೀಡಿತ ವಿವಿಧ ಗ್ರಾಮಗಳ ವೀಕ್ಷಣೆ..! ಹಿಪ್ಪರಗಿ ಜಯಶಾಯ ವಿಕ್ಸಿಸಿ ನಂತರ ಹೆಚ್ ಬಿ ಸಿ ಆಫೀಸ್ ನಲ್ಲಿ ಪ್ರವಾಹ ಕುರಿತು ಅಧಿಕಾರಿಗಳ ಜೋತೆ ಸಮಾಲೋಚನೆ ನಡೆಸಿದರು.

ಪ್ರವಾಹಕ್ಕೆ ಸಿಲುಕಿರುವ ಎಲ್ಲಾ ಸಂತ್ರಸ್ತ್ರರ ನೆರವಿಗೆ ಸರಕಾರ ಎಲ್ಲಾ ರೀತಿಯ ಮುಂಜಾಗೃತ ಕ್ರಮಕ್ಕೆ ಸಿದ್ದವಿದೆ ಯಾರು ಭಯ ಪಡುವ ಅಗತ್ಯವಿಲ್ಲ.ಪ್ರವಾಹಕ್ಕೆ ಸಿಲುಕಿರುವ ಎಲ್ಲಾ ಕಡೆಗಳಲ್ಲಿ ಆರೈಕೆ ಕೇಂದ್ರ, ದನಕರುಗಳಿಗೆ ಮೇವಿನ ವ್ಯವಸ್ಥೆ ಮಾಡಲಾಗಿದೆ.

ಯಾವುದು ರೀತಿ ಸಮಸ್ಸೆಯಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಸರಕಾರಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ಸುಮಾರು 44000 ಹೆಕ್ಟರ ಅಷ್ಟು ಭೂ ಪ್ರದೇಶದಲ್ಲಿ ನೀರು ನಿಂತು ಬೆಲೆ ಹಾನಿ ವರದಿ ಲಭ್ಯವಿದೆ.  ಬ

ನೆರೆ ಸಂತ್ರಸ್ತರ ಖಾಯಂ ಪುನರ್ವಸತಿ ಬಗ್ಗೆ ಬೆಳಗಾವಿ ಜಿಲ್ಲಾ ಅಧಿಕಾರಿಗಳ ಜೋತೆ ಚರ್ಚಿಸೇದ್ದೇನೆ.ಖಾಯಂ ಪುನರ್ವಸತಿಯನ್ನು ಶೀಘ್ರದಲ್ಲಿ ಕಲ್ಪಿಸಲಾಗುವುದು.

ವರದಿ -ಅಜಯ ಕಾಂಬಳೆ

WhatsApp Group Join Now
Telegram Group Join Now
Share This Article
error: Content is protected !!