ಚಿಂಚೋಳಿ:-ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸೇಡಂ ವಿಧಾನ ಸಭಾ ಕ್ಷೇತ್ರದ ಸುಲೇಪೇಟ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಗ್ರಾಮದಿಂದ ಬಂದ ರೈತರು ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರು ಶರಣಬಸಪ್ಪ ಮಾಮನ್ ಶೆಟ್ಟಿ ಚಿಂಚೋಳಿ ತಾಲೂಕು ಅಧ್ಯಕ್ಷರು ಜಾಫರ್ ಖಾನ್ ಪರಮೇಶ್ವರ್ ಕಾಂತಾ ಪ್ರಭು ಪ್ಯಾರಾ ಬುದ್ದಿ ತುಳಜಪ್ಪ ಮೋಗಾ ಹನುಮಂತ ಪೂಜಾರಿ ಮುಂತಾದವರು ಉಪಸ್ಥಿತಿ ಇದ್ದರು ಪ್ರತಿಭಟನೆ ಕುರಿತು ಚನ್ನಬಸಪ್ಪ ಮಾಮನ್ ಶಟ್ಟಿ ಮಾತನಾಡಿ
ವರದಿ ;-ಸುನೀಲ್ ಸಲಗರ