Ad imageAd image
- Advertisement -  - Advertisement -  - Advertisement - 

ಚಾಮರಾಜನಗರ ಜಿಲ್ಲೆಯಾದ್ಯಂತ ಬಾರಿ ಮಳೆ:ಹೊಳೆ ಎಂತಾದ ರಸ್ತೆಗಳು

Bharath Vaibhav
ಚಾಮರಾಜನಗರ ಜಿಲ್ಲೆಯಾದ್ಯಂತ ಬಾರಿ ಮಳೆ:ಹೊಳೆ ಎಂತಾದ ರಸ್ತೆಗಳು
WhatsApp Group Join Now
Telegram Group Join Now

ಚಾಮರಾಜನಗರ:- ಕರ್ನಾಟಕ ತಮಿಳುನಾಡು ಕೇರಳ ಗಡಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಯಲ್ಲಿ ಸೋಮವಾರ ಮದ್ಯಾಹ್ನ ಭರ್ಜರಿ ಮಳೆಯಾಗಿದ್ದು, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದೊಳಗೆ ಮಳೆಯ ನೀರು ನುಗ್ಗಿ ಅಲ್ಲಿದ್ದ ಬೈಕ್ ಗಳು ನೀರಿನ ನಡುವೆ ನಿಂತಿವೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ಬಸ್ ನಿಲ್ದಾಣ ಜಲಾವೃತವಾಗಿದ್ದು, ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ನಿಲ್ಲಿಸಿದ್ದ ಬೈಕ್ ಗಳು ನೀರಿನಲ್ಲಿ ಮುಳುಗುವ ಹಂತ ತಲುಪಿತ್ತು.

ಗುಂಡ್ಲುಪೇಟೆ ನಂಜನಗೂಡು ರಸ್ತೆಯಲ್ಲಿ ಮಳೆಯ ನೀರು ಹೊಳೆ ಯಂತೆ ಹರಿಯುತ್ತಿತ್ತು. ಮಳೆಯ ನೀರು ಸರಾಗವಾಗಿ ಹರಿಯಲಾಗದ ಹಿನ್ನಲೆಯಲ್ಲಿ ತಗ್ಗು ಪ್ರದೇಶದತ್ತ ಮಳೆಯ ನೀರು ರಭಸವಾಗಿ ಹೊಳೆಯಂತೆ ಹರಿಯುತ್ತಿತ್ತು.

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
Share This Article
error: Content is protected !!