Ad imageAd image

ಎಸ್ .ಶ್ರೀನಿವಾಸ ನಾಯ್ಕ ಹಾಗೂ ಕುಟುಂಬಸ್ಥರು ಮತ ಚಲಾಯಿಸಿದರು.

Bharath Vaibhav
WhatsApp Group Join Now
Telegram Group Join Now

ಸಿರುಗುಪ್ಪ :-ತಾಲೂಕಿನ ಕೆಂಚನಗುಡ್ಡ ತಾಂಡ ಗ್ರಾಮದಲ್ಲಿ ಗ್ರಾಮದ ಮತಗಟ್ಟೆ ಸಂಖ್ಯೆ 113 ರಲ್ಲಿ ಹಾಗೂ ಕುಟುಂಬಸ್ಥರು ಸ್ಥಳೀಯರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದರು.

ನಂತರ ಅವರು ಸಾರ್ವಜನಿಕರಿಗೆ ತಪ್ಪದೆ ತಮ್ಮ ಹಕ್ಕನ್ನು ಚಲಾಯಿಸಿರಿ ಎಂದು ಧರ್ಮಪ್ಪ ನಾಯಕ್ ಕರೆ ನೀಡಿ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕು ಭಾರತ ವೈಭವ ಪ್ರತಿನಿಧಿ ಎಸ್ ಶ್ರೀನಿವಾಸ ನಾಯ್ಕ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

ವರದಿ. ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
Share This Article
error: Content is protected !!