Ad imageAd image

ಸಮಾಜ ಸೇವಕಿ ಸವಿತಾ ಆರ್ ಪಾಟೀಲರವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ

Bharath Vaibhav
ಸಮಾಜ ಸೇವಕಿ ಸವಿತಾ ಆರ್ ಪಾಟೀಲರವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ
WhatsApp Group Join Now
Telegram Group Join Now

ಮಲ್ಲಮ್ಮನ ಬೆಳವಡಿ:ವೀರರಾಣಿ ಬೆಳವಡಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸಮಾಜ ಸೇವಕಿ ಸವಿತಾ ಆರ್ ಪಾಟೀಲರವರಿಗೆ ಇತ್ತೀಚೆಗೆ ಗೋವಾದ ಮಡಗಾವದಲ್ಲಿ ನಡೆದ ರಾಷ್ಟç ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಲಬುರ್ಗಿಯ ಮಲ್ಲಿಕಾರ್ಜುನ ಮುತ್ಯಾ ಸ್ವಾಮಿಜಿ ಹಾಗೂ ಪ್ರತಿಷ್ಠಾನದ ಬಸವ್ವ ಗೋದಳ್ಳಿ, ನೀಲವ್ವ ಕರೀಕಟ್ಟಿ, ಭಾರತಿ ಉಪ್ಪಿನ, ಪಾರ್ವತೆವ್ವ ಹಕ್ಕರಕಿ, ರುದ್ರಮ್ಮ ಕರೀಕಟ್ಟಿ, , ಶೋಭಾ ಕರೀಕಟ್ಟಿ, ಮಲ್ಲಮ್ಮ ಗೋದಳ್ಳಿ, ಶಶಿಕಲಾ ಕರೀಕಟ್ಟಿ, ಪಾರ್ವತಿ ಕರೀಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವರದಿ :ದುಂಡಪ್ಪ ಹೂಲಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!