Ad imageAd image

ಹೆಗ್ಗನಹಳ್ಳಿ ನಿಸರ್ಗ ಶಾಲೆಯಲ್ಲಿ ಶಿಶುವಿಹಾರ ಮಕ್ಕಳಿಂದ ಸಂಸ್ಕೃತಿ ಸಂಪ್ರದಾಯದೊಂದಿಗೆ ಸರಸ್ವತಿ ಪೂಜೆ

Bharath Vaibhav
ಹೆಗ್ಗನಹಳ್ಳಿ ನಿಸರ್ಗ ಶಾಲೆಯಲ್ಲಿ ಶಿಶುವಿಹಾರ ಮಕ್ಕಳಿಂದ ಸಂಸ್ಕೃತಿ ಸಂಪ್ರದಾಯದೊಂದಿಗೆ ಸರಸ್ವತಿ ಪೂಜೆ
WhatsApp Group Join Now
Telegram Group Join Now

ಬೆಂಗಳೂರು: -ಪೀಣ್ಯ ದಾಸರಹಳ್ಳಿ ಈಗಿನ ಪೀಳಿಗೆಗೆ ಭಾರತೀಯ ಸಂಸ್ಕೃತಿ ಸಂಸ್ಕಾರ ಸಂಪ್ರದಾಯ ಮತ್ತು ಆಚಾರ ವಿಚಾರ ಶ್ರದ್ಧೆ ಮಕ್ಕಳಿಗೆ ಅವಶ್ಯಕತೆ ಇದೆ ಎಂದು ನಿಸರ್ಗ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ , ಮಾಜಿ ಪಾಲಿಕೆ ಸದಸ್ಯ ಹಾಗೂ ತೋಟಗಾರಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್ ಎನ್ ಗಂಗಾಧರ್ ಹೇಳಿದರು.

ಅವರು ಹೆಗ್ಗನಹಳ್ಳಿಯ ನಿಸರ್ಗ ಶಾಲೆಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗೆ ಹೊಸದಾಗಿ ದಾಖಲಾದ (ಪ್ರವೇಶಯಾದ) ನರ್ಸರಿ ತರಗತಿಯ ಮುದ್ದು ಹಾಗೂ ಮುಗ್ದ ಮಕ್ಕಳಿಗೆ ನಮ್ಮ ಸಂಸ್ಕೃತಿಯಂತೆ ಅಕ್ಷರಾಭ್ಯಾಸವನ್ನು ಶಾಲಾ ಮುಖ್ಯೋಪಾಧ್ಯಾಯಿನಿ

ನಿಸರ್ಗ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಚ್ ಎನ್ ಗಂಗಾಧರ್ ಅವರ ಧರ್ಮ ಪತ್ನಿ ಶ್ರೀಮತಿ ಗೀತಾ ಗಂಗಾಧರ್ ಶಿಕ್ಷಕರ ಶಿಕ್ಷಕಿಯರ ನೇತೃತ್ವದಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗೆ ಹೊಸದಾಗಿ ದಾಖಲಾದ (ಪ್ರವೇಶಯಾದ) ನರ್ಸರಿ ತರಗತಿಯ ಮುದ್ದು ಹಾಗೂ ಮುಗ್ದ ಮಕ್ಕಳಿಗೆ ಸ್ವಾಗತ ಸಂಬ್ರಮ ಹಾಗೂ ಸರಸ್ವತಿ ಪೂಜೆ ನೆರವೇರಿಸಿದ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಎಚ್ ಎನ್ ಗಂಗಾಧರ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾರು ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು ಪೋಷಕರು ಹೆಗ್ಗನಹಳ್ಳಿ ಸಮಸ್ತ ನಾಗರಿಕ ಬಂಧು ಭಗನಿಯರು ಮುಂತಾದವರು ಉಪಸ್ಥಿತರಿದ್ದರು.

ವರದಿ:- ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!