Ad imageAd image

ಸತೀಶ್ ಜಾರಕಿಹೊಳಿ ಈ ಭಾರಿಯೇ ಸಿ.ಎಂ ಆಗಬಹುದು ಅಥವಾ ಮುಂದಿನ ಬಾರಿ ಸಿ.ಎಂ ಆಗೋದು ಫಿಕ್ಸ್ ಅಂದ್ರು ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ!

Bharath Vaibhav
ಸತೀಶ್ ಜಾರಕಿಹೊಳಿ ಈ ಭಾರಿಯೇ ಸಿ.ಎಂ ಆಗಬಹುದು ಅಥವಾ ಮುಂದಿನ ಬಾರಿ ಸಿ.ಎಂ ಆಗೋದು ಫಿಕ್ಸ್ ಅಂದ್ರು ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ!
WhatsApp Group Join Now
Telegram Group Join Now

ವಿಶೇಷ ಸಂದರ್ಶನ: 

ರಾಣೆಬೆನ್ನೂರು: ಹೌದು ಕರ್ನಾಟಕ ರಾಜ್ಯದ ಏಲಕ್ಕಿ ನಾಡು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕ ಪ್ರಕಾಶ್ ಕೋಳಿವಾಡ ಅವರೊಂದಿಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರು ಮುಕ್ತವಾಗಿ ಸಂವಾದ ಮಾಡಿ ಕಾಂಗ್ರೆಸ್ ಪಕ್ಷದ ಶಾಸಕರ ಅಸಮಾಧಾನ, ರಾಜೀನಾಮೆ, ಸಿ.ಎಂ ಬದಲಾವಣೆ ಹಾಗೂ ಸತೀಶ್ ಜಾರಕಿಹೊಳಿ ಸಿ.ಎಂ ಆಗುವುದು ಹಾಗೂ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ.

ವರದಿ: ಬಸವರಾಜು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!