Ad imageAd image

ಎಸ್.ಡಿ.ಪಿ.ಐ ಪಕ್ಷದ ಸಂಸ್ಥಾಪನಾ ದಿನಾಚರಣೆ.

Bharath Vaibhav
ಎಸ್.ಡಿ.ಪಿ.ಐ ಪಕ್ಷದ ಸಂಸ್ಥಾಪನಾ ದಿನಾಚರಣೆ.
WhatsApp Group Join Now
Telegram Group Join Now

ಮುದಗಲ್ಲ :- ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಯಚೂರು ಗ್ರಾಮಾಂತರ ಜಿಲ್ಲೆಯ ಮುದಗಲ್ಲ ಬೂತ್ ಸಮಿತಿ ವತಿಯಿಂದ ಪಕ್ಷದ 16ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ “ದ್ವಜಾರೋಹಣ ಕಾರ್ಯಕ್ರಮ ನಡೆಯಿತು

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೌಲನ ಖಾಜಿ ಝಮೀರ್ ಅಹ್ಮದರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು 16 ವಷ೯ದಲ್ಲಿ ದೇಶದ ತುಂಬ ಉತ್ತಮ ವಾದ ಸೇವೆ ಮಾಡಿರು ವಂತಹ ಎಸ್ ಡಿ ಪಿ ಐ ಸೇವೆ ಶ್ಲಾಘನೀಯ ಎಂದರು

ಈ ಸಂದರ್ಭದಲ್ಲಿ ರಾಯಚೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಎಂ ಡಿ ರಫಿ ಖಾಜಿ ಪ್ರಧಾನ ಕಾರ್ಯದರ್ಶಿ ಪಾಷಾ ಕಡ್ಡಿಪುಡಿ ಜಿಲ್ಲಾ ಸಮೀತಿ ಸದಸ್ಯರು ಅಲಿಫ್ ಜಂಗ್ಲಿ ಹುಸೇನ್ ಭಾಷಾ ಹೈದೆರಾಬಾದಿ ಸೇರಿದಂತೆ ಜಿಲ್ಲಾ ಹಾಗು ಬ್ರಾಂಚ್ ಮಟ್ಟದ ನಾಯಕರು ಕಾರ್ಯಕರ್ತರು ಸದಸ್ಯರು ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!