Ad imageAd image
- Advertisement -  - Advertisement -  - Advertisement - 

ಮೃತ ಯುವಕನ ಮನೆಗೆ ಭೇಟಿ ನೀಡಿ,ಸಾಂತ್ವನ ಹೇಳಿದ,ಸಾಂತ್ವನ ಹೇಳಿ,ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Bharath Vaibhav
ಮೃತ ಯುವಕನ ಮನೆಗೆ ಭೇಟಿ ನೀಡಿ,ಸಾಂತ್ವನ ಹೇಳಿದ,ಸಾಂತ್ವನ ಹೇಳಿ,ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now

ಬೆಳಗಾವಿ:- ನಾವಗೆ ಕಾರ್ಖಾನೆಯ ಬೆಂಕಿ ಅವಘಡದಿಂದಾಗಿ ಮಾರ್ಕಂಡೇಯ ನಗರದ ಯುವಕ ಯಲ್ಲಪ್ಪ ಗುಂಡ್ಯಾಗೋಳ ಮರಣಹೊಂದಿದ ಹಿನ್ನೆಲೆಯಲ್ಲಿ ,

ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮೃತ ಯುವಕನ ಮನೆಗೆ ಭೇಟಿ ನೀಡಿ, ತಂದೆ ತಾಯಿ‌ಗಳಿಗೆ ಸಾಂತ್ವನ ಹೇಳಿ,ಧೈರ್ಯ ತುಂಬಿದರು.

ವರದಿ:- ಪ್ರತೀಕ ಚಿಟಗಿ.

WhatsApp Group Join Now
Telegram Group Join Now
Share This Article
error: Content is protected !!