Ad imageAd image
- Advertisement -  - Advertisement -  - Advertisement - 

ಒಳ ಮೀಸಲಾತಿ ವರ್ಗೀಕರಣದ ಜಡ್ಜ್ ಮೆಂಟ್ ಗೆ ಸೇಡಂ ಮಾದಿಗ ಸಮುದಾಯ ಹರ್ಷ.

Bharath Vaibhav
ಒಳ ಮೀಸಲಾತಿ ವರ್ಗೀಕರಣದ ಜಡ್ಜ್ ಮೆಂಟ್ ಗೆ ಸೇಡಂ ಮಾದಿಗ ಸಮುದಾಯ ಹರ್ಷ.
WhatsApp Group Join Now
Telegram Group Join Now

ಸೇಡಂ:- ನ್ಯಾಯಮೂರ್ತಿ ಏಜೆ ಸದಾಶಿವ ಆಯೋಗದ ಪರವಾಗಿ ಅತ್ಯಂತ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ ತೀರ್ಪು ಶ್ಲಾಘನೀಯವಾದದು.ಇದನ್ನು ನಾಡಿನ ಸಮಸ್ತ ಮಾದಿಗ ಸಮಾಜವು ಸ್ವಾಗತಿಸುತ್ತದೆ.

30ವರ್ಷಗಳ ನಿರಂತರ ಹೋರಾಟಕ್ಕೆ ಬೆಲೆ ಸಿಕ್ಕಂತಾಗಿದೆ ಎಂದು ಮಾದಿಗ ಸಮಾಜದ ಮುಖಂಡರು ಸೇಡಂ ಪಟ್ಟಣದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾದಿಗ ಸಮಾಜದ ಗೌರವ ಅಧ್ಯಕ್ಷರು ಶಂಭುಲಿಂಗ ನಾಟಿಕರ್,ಮಾಜಿ ಪುರಸಭೆ ಉಪಾಧ್ಯಕ್ಷರು ಜಗನ್ನಾಥ್ ಚಿಂತಪಲ್ಲಿ,
ಕಲ್ಬುರ್ಗಿ ಜಿಲ್ಲಾDSS ಕಾರ್ಯ ಅಧ್ಯಕ್ಷರು ಭೀಮರಾವ್ ಎಸ್ ಕಟ್ಟಿಮನಿ,
ರಾಮು ಕಣೆಕಲ್,ಹಿಂಜಳಿಸಂತು,ದತ್ತುಮುಗುಟಿ,ವೆಂಕಟಪ್ಪಮೋತಕಪಲ್ಲಿ,
ಆನಂತಪ್ಪ ಮೋತಕಪಲ್ಲಿ,ಮಲ್ಲಿಕಾರ್ಜುನ್ ವಾಲಿಕರ್, ಹಾಗೂ
ಸೇಡಂ ಮಾದಿಗ ಸಮಾಜ ಹಿರಿಯರು ಮತ್ತು ಯುವಕರು ಭಾಗಿಯಾಗಿದ್ದರು.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
Share This Article
error: Content is protected !!