Ad imageAd image
- Advertisement -  - Advertisement -  - Advertisement - 

ರುದ್ರುಸ್ವಾಮಿ ಮಠದಲ್ಲಿ ಶ್ರಾವಣಮಾಸದ ನಿಮಿತ್ಯ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ

Bharath Vaibhav
ರುದ್ರುಸ್ವಾಮಿ ಮಠದಲ್ಲಿ ಶ್ರಾವಣಮಾಸದ ನಿಮಿತ್ಯ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ
WhatsApp Group Join Now
Telegram Group Join Now

ಕಂದಗಲ್ : ರುದ್ರುಸ್ವಾಮಿ ಮಠದಲ್ಲಿ ಶ್ರಾವಣಮಾಸದ ನಿಮಿತ್ಯ ಪ್ರಾರಂಭಗೊಂಡ ಶ್ರೀ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ನಂದವಾಡಗಿ ಶ್ರೀ ಡಾ ಅಭಿನವ ಚನ್ನಬಸವ ಶಿವಾಚಾರ್ಯರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಕಂದಗಲ್ = ಯಾಂತ್ರಿಕ ಯುಗದಲ್ಲಿ ಮನುಷ್ಯನಿಗೆ ಶಾಂತಿ ಸಮಾಧಾನ ದೊರೆಯಬೇಕಾದರೆ ಪುರಾಣ ಪುಣ್ಯ ಕಥೆಗಳಲ್ಲಿ ಭಾಗವಹಿಸಿ ಪ್ರವಚನ ಆಲಿಸಬೇಕು ಎಂದು ನಂದವಾಡಗಿ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಡಾ ಅಭಿನವ ಚನ್ನಬಸವ ಶಿವಾಚಾರ್ಯರು ಹೇಳಿದರು.

ಕನಕಗಿರಿಯ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ವತಿಯಿಂದ ಕಂದಗಲ್ಲಿನ ರುದ್ರುಸ್ವಾಮಿ ಮಠದಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡಿರುವ ಮಹಾ ದಾಸೋಹಿ ಕಲಬುರ್ಗಿ ಶ್ರೀ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು
ಶ್ರಾವಣ ಸರ್ವರ ಬಾಳಲ್ಲಿ ಸೊಬಗು ತರಲಿ ಆಧ್ಯಾತ್ಮದತ್ತ ಚಿತ್ತ ಹರಿಯಲಿ ಎಂದು ಕನಕಗಿರಿ ಮಠದ ಡಾ|| ಚನ್ನಮಲ್ಲ ಮಹಾಸ್ವಾಮಿಗಳು ಶ್ರಾವಣದ ತಿಂಗಳ ಪರ್ಯಂತರ ಶ್ರೀ ಶರಣಬಸವೇಶ್ವರರ ಚರಿತಾಮೃತ ನೀಡುತ್ತಿದ್ದಾರೆ ಮನುಷ್ಯನಿಗೆ ನೆಮ್ಮದಿ ಕೊಡುವುದೇ ಪ್ರವಚನ ಶ್ರಾವಣ ಮಾಸದಲ್ಲಿ ಶ್ರವಣ ಮಾಡಬೇಕು ಮನನ ಮಾಡಿಕೊಂಡು ನೆಮ್ಮದ

ವರದಿ : ದಾವಲ್ ಸೇಡಂ

WhatsApp Group Join Now
Telegram Group Join Now
Share This Article
error: Content is protected !!