ಅಥಣಿ:ಮಹಾತಪಸ್ವಿ ಶ್ರೀ ಮುರಗೇಂದ್ರ ಶಿವಯೋಗಿಗಳ ಸುಕ್ಷೇತ್ರ ಗಚ್ಚಿನ ಮಠದಲ್ಲಿ ಶಿವರಾತ್ರಿಯ ಪ್ರಯುಕ್ತ ದಿನಾಂಕ 13 ರಿಂದ 16 ವರೆಗೆ ನಡೆಯುವ ಶರಣ ಸಂಸ್ಕೃತಿ ಉತ್ಸವ ಯಶಸ್ವಿಗೊಳಿಸಿ ಶಿವಬಸವ ಮಹಾಸ್ವಾಮಿಗಳು ಕರೆ.
ಶಿವಬಸವ ಮಹಾಸ್ವಾಮಿಗಳು ಮಾತನಾಡಿ ಈ ಕಾರ್ಯಕ್ರಮದಲ್ಲಿ ಹಲವಾರು ಗಣತಿ ಗಣ್ಯರು ಭಾಗವಹಿಸಲಿದ್ದು ಪ್ರತಿ ವರ್ಷದಂತೆ ಈ ವರ್ಷ ಕೂಡ ಅತ್ಯಂತ ಯಶಸ್ವಿಗೊಳಿಸುವುದಾಗಿ ಕರೆ ನೀಡಿದರು.
ವರದಿ:ರಾಜು ವಾಘಮಾರೆ




