Ad imageAd image
- Advertisement -  - Advertisement -  - Advertisement - 

ಕೊರೊನಾ ಕಾಲದಲ್ಲಿ ನಡೆದಿರುವ ಹಗರಣಗಳ ವರದಿ ಸಲ್ಲಿಕೆಯಾಗಿದೆ : ಸಿದ್ದರಾಮಯ್ಯ 

Bharath Vaibhav
ಕೊರೊನಾ ಕಾಲದಲ್ಲಿ ನಡೆದಿರುವ ಹಗರಣಗಳ ವರದಿ ಸಲ್ಲಿಕೆಯಾಗಿದೆ : ಸಿದ್ದರಾಮಯ್ಯ 
siddaramaiah
WhatsApp Group Join Now
Telegram Group Join Now

ಬೆಂಗಳೂರು : ಕೊರೊನಾ ಕಾಲದಲ್ಲಿ ನಡೆದಿರುವ ಹಗರಣಗಳ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ ಕೊರೊನಾ ಕಾಲದಲ್ಲಿ ನಡೆದಿರುವ ಹಗರಣಗಳ ವರದಿ ಸರ್ಕಾರಕ್ಕೆ ನಿನ್ನೆ ಅಷ್ಟೆ ಸಲ್ಲಿಕೆಯಾಗಿದೆ.

ವರದಿಯಲ್ಲಿ ಏನಿದೆ ಎಂಬುದು ನನ್ನನ್ನೂ ಸೇರಿಸಿ, ಯಾರಿಗೂ ಗೊತ್ತಿಲ್ಲ. ವರದಿ ಬಹಿರಂಗ ಆಗುವ ಮೊದಲೇ ಡಾ.ಕೆ. ಸುಧಾಕರ್ ಅವರಿಗೆ ವರದಿಯಲ್ಲಿ ಏನಿದೆ ಎಂಬುದು ಗೊತ್ತಾಗಿದೆ ಎಂದರೆ ಏನರ್ಥ? ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ್ರಂತೆ ಹಾಗಾಯ್ತು ಇದು. ಅವರೊಳಗಿನ ಅಪರಾಧಿಪ್ರಜ್ಞೆ ಅವರನ್ನು ಈ ರೀತಿ ಮಾತಾಡುವಂತೆ ಮಾಡಿದೆ. ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

 

 

WhatsApp Group Join Now
Telegram Group Join Now
Share This Article
error: Content is protected !!