Ad imageAd image

ಊಟಕ್ಕೆ ಸೇರುವುದೂ ದೊಡ್ದ ಅಪರಾಧವೇ? : ಸಿದ್ದರಾಮಯ್ಯ 

Bharath Vaibhav
ಊಟಕ್ಕೆ ಸೇರುವುದೂ ದೊಡ್ದ ಅಪರಾಧವೇ? : ಸಿದ್ದರಾಮಯ್ಯ 
WhatsApp Group Join Now
Telegram Group Join Now

ಬೆಂಗಳೂರು: ಸಚಿವರಿಗೆ ಔತಣಕೂಟ್ ಆಯೋಜನೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವು ಆಗಾಗ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೂ ದೊಡ್ದ ಅಪರಾಧವೇ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಔತಣಕೂಟ ಆಯೋಜನೆಯಲ್ಲಿ ವಿಶೇಷತೆ ಇಲ್ಲ.ನಾವು ಆಗಾಗ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ? ಎಂದು ಕೇಳಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!