Ad imageAd image

ಸತತ 3 ತಾಸುಗಳ ಎಡೆಬಿಡದೆ ಬಜೆಟ್ ಮಂಡನೆ : ನೀರು ಕುಡಿದು ಸುಧಾರಿಸಿಕೊಂಡ ಸಿದ್ಧರಾಮಯ್ಯ 

Bharath Vaibhav
ಸತತ 3 ತಾಸುಗಳ ಎಡೆಬಿಡದೆ ಬಜೆಟ್ ಮಂಡನೆ : ನೀರು ಕುಡಿದು ಸುಧಾರಿಸಿಕೊಂಡ ಸಿದ್ಧರಾಮಯ್ಯ 
WhatsApp Group Join Now
Telegram Group Join Now

ಬೆಂಗಳೂರು : ತಮ್ಮ ಅನಾರೋಗ್ಯ ಹಾಗೂ ಮಂಡಿ ನೋವಿನ ನಡುವೆಯೂ ಸಿಎಂ ಸಿದ್ಧರಾಮಯ್ಯ ತಮ್ಮ ದಾಖಲೆಯ 16 ನೇ ಬಜೆಟ್‌ ನ್ನು ಮಂಡಿಸಿ ಬೀಗಿದ್ದಾರೆ.

ಮಂಡಿ ನೋವಿನಿಂದ ನರಳುತ್ತಿರುವ ಕಾರಣ ನಿಲ್ಲಲು ಸಾಧ್ಯವಾಗದೇ ಕುಳಿತೇ ಬಜೆಟ್‌ ಮಂಡಿಸಿದ ಸಿಎಂ ಸಿದ್ದರಾಮಯ್ಯ , ಸತತ 3 ತಾಸುಗಳ ಭಾಷಣವನ್ನು ಎಡೆಬಿಡದೆ ಓದಿದರು.

10:15 ಕ್ಕೆ ಬಜೆಟ್‌ ಓದರು ಪ್ರಾರಂಭಿಸಿದ ಸಿದ್ದರಾಮಯ್ಯ 1:45 ಗಂಟೆಗೆ ಭಾಷಣ ಮುಕ್ತಾಯ ಗೊಳಿಸಿದರು. ಒಟ್ಟು 3 ಗಂಟೆ 30ನಿಮಿಷಗಳ ಕಾಲ ಭಾಷಣ ಓದಿದ ಸಿಎಂ ನೀರು ಕುಡಿದು ಸುಧಾರಿಸಿಕೊಂಡ್ರು.

ನಡುನಡುವೆ ಕುವೆಂಪು, ಬಸವಣ್ಣ ಮುಂತಾದ ಕವಿಗಳ ವಾಣಿಯನ್ನು ಉದ್ಗರಿಸಿದ ಸಿಎಂ ಸಿದ್ದರಾಮಯ್ಯ ಯಥೇಚ್ಛವಾಗಿ ಡಾ. ಬಿ.ಆರ್‌ . ಅಂಬೇಡ್ಕರ್‌ ಅವರ ಉಕ್ತಿಗಳನ್ನೂ ಬಳಸಿದ್ದು ವಿಶೇಷವಾಗಿತ್ತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!