Ad imageAd image
- Advertisement -  - Advertisement -  - Advertisement - 

ಕುಂಬಾರ ಅವರ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಎಸ್ ಆರ್ ನವಲಿ ಹಿರೇಮಠ

Bharath Vaibhav
ಕುಂಬಾರ ಅವರ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಎಸ್ ಆರ್ ನವಲಿ ಹಿರೇಮಠ
WhatsApp Group Join Now
Telegram Group Join Now

ಹುನಗುಂದ :-ತಾಲೂಕಿನ ಖೈರವಾಡಗಿ ಗ್ರಾಮದಲ್ಲಿ ಶ್ರೀ ಸಿದ್ದಪ್ಪ ಬಳೂಟಗಿ ಹಾಗೂ ಶ್ರೀ ಬಸಪ್ಪ ಈರಪ್ಪ ಕುಂಬಾರ ಅವರ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಎಸ್ ಆರ್ ನವಲಿ ಹಿರೇಮಠ ಅವರು ಭಾಗಿಯಾಗಿ ಶುಭ ಹಾರೈಸಿದರು.

ಹುನಗುಂದ, ಅಗಸ್ಟ್ 9 ಶುಕ್ರವಾರ ಹುನಗುಂದ ತಾಲೂಕಿನ ಖೈರವಾಡಗಿ ಗ್ರಾಮದಲ್ಲಿ ಶ್ರೀ ಸಿದ್ದಪ್ಪ ಬಳೂಟಗಿ ಹಾಗೂ ಶ್ರೀ ಬಸಪ್ಪ ಈರಪ್ಪ ಕುಂಬಾರ ಅವರ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮ ಉಭಯತರ ಹೊಸ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಶ್ರೀ ಎಸ್ ಆರ್ ನವಲಿ ಹಿರೇಮಠ ಅವರು ಭಾಗಿಯಾಗಿ ನೂತನ ಮನೆ ಸುಖ ಶಾಂತಿ ಸಮೃದ್ಧಿ ತರಲಿ ಎಂದು ಶುಭ ಹಾರೈಸಿ ಅಲ್ಲಿಯೇ ಸ್ಥಳೀಯರ ಜೊತೆ ಕುಳಿತು ಕುಶಲೊ ಪರಿ ವಿಚಾರಿಸಿದರೂ.

ಈ ಸಮಯದಲ್ಲಿ ಸಮಾಜ ಸೇವಕರಾದ ಶ್ರೀ ಎಸ್ ಆರ್ ನವಲಿ ಹಿರೇಮಠ ಅವರಗೆ ಶ್ರೀ ಸಿದ್ದಪ್ಪ ಬಳೂಟಗಿ ಹಾಗೂ ಶ್ರೀ ಬಸಪ್ಪ ಈರಪ್ಪ ಕುಂಬಾರ ಅವರು ಸನ್ಮಾನಿಸಿ ಗೌರವ ಪೂರಕವಾಗಿ ಸತ್ಕರಿಸಿದರು..

ವರದಿ:- ದಾವಲ್ ಸೇಡಂ

WhatsApp Group Join Now
Telegram Group Join Now
Share This Article
error: Content is protected !!