Ad imageAd image

ಮಹಿಷವಾಡಗಿ ಗ್ರಾಮದಲ್ಲಿ ಶ್ರೀ ಬನ್ನಿ ಮರದವ್ವ ದೇವಿ ಜಾತ್ರಾ ಮಹೋತ್ಸವ ಜರುಗಿತು.

Bharath Vaibhav
WhatsApp Group Join Now
Telegram Group Join Now

ಅಥಣಿ :- ಕೃಷ್ಣಾ ನದಿ ದಡದಲ್ಲಿ ಈ ಬನ್ನಿ ಮರದವ್ವ ದೇವಿ ಜಾತ್ರಾ ಜರುಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಬರುವ ಭಕ್ತರ ಕಷ್ಟಗಳನ್ನು ದೂರವಾಗಿಸುವ ಭಕ್ತರ ಬಾಳಲ್ಲಿ ಆಶೀರ್ವಾದ ವಾದಿಸುತ್ತಿರುವ ಶಕ್ತಿ ದೇವಿ ಜಾತ್ರೆ ವಿಜೃಂಭಣೆಯಿಂದ ಜರಗಿತು.

ಈ ಸಂದರ್ಭದಲ್ಲಿ ಶ್ರೀ ಶಿದ್ದಾನಿ ಸಣ್ಣಕ್ಕಿ, ಸಂಜು ಸಣ್ಣಕ್ಕಿ, ಮಾಹಾದೇವ ಸಣ್ಣಕ್ಕಿ, ಶ್ರೀಮತಿ ಗೌರಾಬಾಯಿ ಸನ್ನಕ್ಕಿ, ಮತ್ತ ಇತಿತರರ ಎಲ್ಲ ಸಣ್ಣಕ್ಕಿ ಬಾಂಧವರು ಹಾಗೂ. ಗ್ರಾಮಸ್ಥರು ಎಲ್ಲ ಉಪಸ್ಥಿತಿಯಲ್ಲಿ ಕಾರ್ಯ ನಡೆಯಿತು.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!