Ad imageAd image
- Advertisement -  - Advertisement -  - Advertisement - 

ದೇಸಾಯರಟ್ಟಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಪಾಯಲಿಂಗೇಶ್ವರ ಜಾತ್ರಾ ಮಹೋತ್ಸವ

Bharath Vaibhav
ದೇಸಾಯರಟ್ಟಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಪಾಯಲಿಂಗೇಶ್ವರ ಜಾತ್ರಾ ಮಹೋತ್ಸವ
WhatsApp Group Join Now
Telegram Group Join Now

 ಅಥಣಿ :- ದೇಸಾಯರಟ್ಟಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಪಾಯಲಿಂಗೇಶ್ವರ ಜಾತ್ರಾ ಮಹೋತ್ಸವವೂ ಸೋಮವಾರದಂದು ಜಾತ್ರೆಯು ವಿಶೇಷ ಪೂಜೆ ಹಾಗೂ ವಿಶೇಷ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರುಗಿತ್ತು.ಮತ್ತು ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗೆ ಉದ್ಘಾಟನೆ ಮಾಡಿ ಚಾಲನೆ ನೀಡಿ ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ಮಾಜಿ ಶಾಸಕರು ಮಹೇಶ್ ಕುಮಠಳ್ಳಿ.

ಈ ಸಂದರ್ಭದಲ್ಲಿ ಅಪ್ಪಾಸಾಬ ಅವತಾಡೆ ಸಿದ್ದಪ್ಪ ಮುದಕಣ್ಣವರ ನಾನಾಸಾಬ ಅವತಾಡೆ ಸಿದ್ರಾಮ ಕಳಸಣ್ಣವರ ಮಲ್ಲಿಕಾರ್ಜುನ ಅಂದಾನಿ ಜಾತ್ರಾ ಕಮಿಟಿ ಏಕನಾಥ್ ಚವ್ಹಾಣ ವಿಜಯ ನೀಕಂ, ಮುತ್ತಪ್ಪ ಕಳಸಣ್ಣವರ, ಅಪ್ಪಾಸಾಬ ಚವ್ಹಾಣ, , ಶಿವಾಜಿ ನಿಕ್ಕಂ ಸಮಸ್ತ ದೇಸಾಯರಟ್ಟಿ ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಗೂ ಗುರು ಹಿರಿಯರು ಉಪಸ್ಥಿತರಿದ್ದರು

ವರದಿ:- ಸುಕುಮಾರ್ ಮಾದರ 

WhatsApp Group Join Now
Telegram Group Join Now
Share This Article
error: Content is protected !!