Ad imageAd image

ಇತಿಹಾಸದ ಪ್ರಸಿದ್ಧವಾದ ಶ್ರೀ ಪ್ರಸನ್ನ ಕಾಶಿ ವಿಶ್ವೇಶ್ವರ ಸ್ವಾಮಿಯ ಗಿರಿಜಾ ಕಲ್ಯಾಣ ಮಹೋತ್ಸವ

Bharath Vaibhav
ಇತಿಹಾಸದ ಪ್ರಸಿದ್ಧವಾದ ಶ್ರೀ ಪ್ರಸನ್ನ ಕಾಶಿ ವಿಶ್ವೇಶ್ವರ ಸ್ವಾಮಿಯ ಗಿರಿಜಾ ಕಲ್ಯಾಣ ಮಹೋತ್ಸವ
WhatsApp Group Join Now
Telegram Group Join Now

ಚೇಳೂರು: ತಾಲ್ಲೂಕಿನ ಇತಿಹಾಸದ ಪ್ರಸಿದ್ಧವಾದ ಶ್ರೀ ಪ್ರಸನ್ನ ಕಾಶಿ ವಿಶ್ವೇಶ್ವರ ಸ್ವಾಮಿಯ ಗಿರಿಜಾ ಕಲ್ಯಾಣ ಮಹೋತ್ಸವವು ವಿಜೃಂಭಣೆಯಿಂದ ನಡೆಸಲಾಯಿತು, ಅಲ್ಲದೇ ರಥೋತ್ಸವಕ್ಕೆ ಬಣ್ಣ -ಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು.


ಅಲ್ಲದೇ ಬ್ರಹ್ಮ ರಥೋತ್ಸವನ್ನು ಊರಿನ ರಾಜ ಬೀದಿಗಳಲ್ಲಿ ತಾಳ ಮೇಳಗಳಿಂದ ತಮಟೆ ವಾದ್ಯೆ,ಡೋಲು ಕುಣಿತ, ವೀರಗಾಸೆ,ಬ್ರೇಕ್ ಡ್ಯಾನ್ಸ್ ಮೂಲಕ ಮೆರವಣಿಗೆ ಸರಲಾಯಿತು, ಈ ಸಂದರ್ಭದಲ್ಲಿ ಅಕ್ಕು -ಪಕ್ಕದ ಹಳ್ಳಿಗಳಿಂದ ಸಾರ್ವಜನಿಕರು ರಥೋತ್ಸವ ನೋಡಲು ಬಂದಿದ್ದರು, ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು, ಸಿಬ್ಬಂದಿ, ಊರಿನ ಹಿರಿಯರು, ಗ್ರಾಮಸ್ಥರು,ಸಾರ್ವಜನಿಕರು ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವರದಿ :ಯಾರಬ್. ಎಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!