Ad imageAd image
- Advertisement -  - Advertisement -  - Advertisement - 

ಯಡೂರ ಗ್ರಾಮದ ನದಿ ತೀರದಲ್ಲಿ NDRF ತಂಡದಿಂದ ಕಣ್ಗಾವಲು

Bharath Vaibhav
ಯಡೂರ  ಗ್ರಾಮದ ನದಿ ತೀರದಲ್ಲಿ NDRF ತಂಡದಿಂದ ಕಣ್ಗಾವಲು
WhatsApp Group Join Now
Telegram Group Join Now

ಚಿಕ್ಕೋಡಿ: ಕೃಷ್ಣಾ ನದಿ ತೀರದದಲ್ಲಿ ಪ್ರವಾಹ ಸ್ಥಿತಿ ಹಿನ್ನೆಲೆಯಲ್ಲಿ ನದಿ ತೀರದಲ್ಲಿ ಬೆಳಗಾವಿ ಜಿಲ್ಲಾಡಳಿತದಿಂದ ಹೈ ಅಲರ್ಟ ಘೋಷಣೆ ಮಾಡಿದೆ.ಅದಲ್ಲದೇ
ಯಡೂರ ಗ್ರಾಮದ ನದಿ ತೀರದಲ್ಲಿ NDRF ತಂಡವನ್ನು ನಿಯೋಜಿಸಿದೆ.

 

ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನಲೆಯಲ್ಲಿ,ನದಿ ತೀರದಲ್ಲಿ NDRF ತಂಡ ಆಗಮಿಸಿದೆ.
NDRF ತಂಡದೊಂದಿಗೆ ಶಾಸಕ ಗಣೇಶ ಹುಕ್ಕೇರಿ ಪ್ರವಾಹ ಪರಿಸ್ಥಿತಿ ಆಲಿಸಿದರು. ಬಳಿಕ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ ಪ್ರವಾಹ ಪರಿಸ್ಥಿತಿ ಬಂದರೂ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಜಿಲ್ಲಾಡಳಿತದ ಜೊತೆಗೆ ತಮ್ಮ ಸ್ವಂತ 11 ಬೋಟಗಳನ್ನ ಜನರನ್ನು ಸ್ಥಳಾಂತರಿಸಲು ನಿಯೋಜಿಸಲಾಗಿದೆ ಎಂದರು.

ವರದಿ ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!