Ad imageAd image

ಸಿಮೆಂಟ್ ಕುರ್ಚಿ ದೇಣಿಗೆ ನೀಡಿದ ವರದ ಸ್ವಾಮಿ ಬಿ ಹಿರೇಮಠ

Bharath Vaibhav
ಸಿಮೆಂಟ್ ಕುರ್ಚಿ ದೇಣಿಗೆ ನೀಡಿದ ವರದ ಸ್ವಾಮಿ ಬಿ ಹಿರೇಮಠ
WhatsApp Group Join Now
Telegram Group Join Now

ಕದಲಾಪುರ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ 

ಸೇಡಂ: ತಾಲೂಕಿನ ಕದಲಾಪುರ ಗ್ರಾಮದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ತಾಲೂಕ ಘಟಕ ವತಿಯಿಂದ ಜಿಲ್ಲಾ ಉಪಾಧ್ಯಕ್ಷರಾದ ವರದ ಸ್ವಾಮಿ ಬಿ ಹಿರೇಮಠ ಅವರ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂಧರ್ಭದಲ್ಲಿ ಸಂಘಟನೆ ವತಿಯಿಂದ ದೇವರ ದರ್ಶನಕ್ಕೆ ಬಂದ ಭಕ್ತಾದಿಗಳು ಕುಳಿತುಕೊಳ್ಳಲು ಸಿಮೆಂಟ್ ಕುರ್ಚಿ ದೇಣಿಗೆ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವಾಲಯದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಲಿಂಗಂಪಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾಶಿವರೆಡ್ಡಿ, ಜಯ ಕರ್ನಾಟಕ ಜನಪರ ವೇದಿಕೆ ತಾಲೂಕ ಅಧ್ಯಕ್ಷರಾದ ಅಶೋಕ್ ಮಡಿವಾಳ, ತಾಲೂಕ ಕಾರ್ಯದರ್ಶಿಗಳಾದ ರಾಜಕುಮಾರ್ ಯಾದವ್, ದೇಸಾಯಿ ರೆಡ್ಡಿ, ಬನ್ನೂರು ಗ್ರಾಮ ಘಟಕ ಅಧ್ಯಕ್ಷರಾದ ರಂಗಪ್ಪ, ಬನ್ನಿ, ವೆಂಕಟೇಶ್, ಅಶೋಕ್ ಸೇರಿದಂತೆ ಗ್ರಾಮದ ಪಾಂಡುರಂಗ ಭಕ್ತಾದಿಗಳು ಭಾಗಿಯಾಗಿದ್ದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!