Ad imageAd image
- Advertisement -  - Advertisement -  - Advertisement - 

ಗ್ರಾಮೀಣ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಗುಂಡದ ಲಕ್ಷ್ಮೀ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Bharath Vaibhav
ಗ್ರಾಮೀಣ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಗುಂಡದ ಲಕ್ಷ್ಮೀ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
WhatsApp Group Join Now
Telegram Group Join Now

ಅಥಣಿ:- ಗ್ರಾಮೀಣ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಗುಂಡದ ಲಕ್ಷ್ಮೀ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಡಾ ಸರ್ವಪಲ್ಲಿ ರಾಧಾಕೃಷ್ಣನ್,ಫೋಟೋ ಪೂಜೆಯನ್ನು ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶಿವಗೊಂಡ ಬಿಕ್ಕಾಣಿ ಹಾಗೂ ಸೇರಿದ ಗಣ್ಯರು ನೆರವೇರಿಸಿದರು .

ಗುರುಗಳಾದ ಶ್ರೀ ಬಿ ಬಿ ನಾಗನೂರ ಸರ್ ದಿನಾಚರಣೆ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.

 

ಕುಮಾರಿ ವಷಾ೯ ಕೋರಿಶೆಟ್ಟಿಯವರು ರಾಧಾಕೃಷ್ಣನ್ ಕುರಿತಾಗಿ ಮಾತನಾಡಿದರು ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರಾದ ಅಪ್ಪಾಸಾಬ ಕೋರಿಶೆಟ್ಟಿ, ಉಪಸ್ಥಿತರಿದ್ದರು,ಶಿಕ್ಷಕಿಯರಾದ ಎಲ್ ವ್ಹಿ ತಳೆವಾಡ, ಎಮ್ ಎಸ್ ದೊಡಮನಿ, ಅರ್ಚನಾ ಕಾಂಬಳೆ,ಉಪಸ್ಥಿತರಿದ್ದು ಕಾರ‍್ಯಕ್ರಮ ಯಶಸ್ವಿಗೊಳಿಸಿದರು.

  ವರದಿ:- ಸುಕುಮಾರ ಮಾದರ 

WhatsApp Group Join Now
Telegram Group Join Now
Share This Article
error: Content is protected !!