Ad imageAd image

ತೆಂಗಳಿ ಭೀಮಾ ಶಂಕರ್ ಮಾಲಿ ಪಾಟೀಲ್ ಹಾಗೂ ಕುಟುಂಬಸ್ಥರು ಮತ ಚಲಾಯಿಸಿದರು.

Bharath Vaibhav
WhatsApp Group Join Now
Telegram Group Join Now

ಬೆಂಗಳೂರು: -ಕಲಬುರ್ಗಿ ಜಿಲ್ಲಾ ಕಾಳಗಿ ತಾಲೂಕಿನ ತೆಂಗಳಿ ಗ್ರಾಮದ ಧೀಮಂತ ನಾಯಕ ದಿವಂಗತ ಶರಿಶ್ಚಚಂದ್ರ ಮಾಲಿ ಪಾಟೀಲ್ ಅವರ ಹಿರಿಯ ಸುಪುತ್ರ ತೆಂಗಳಿ ಗ್ರಾಂ ಪಂಚಾಯತ್ ಸದಸ್ಯ ಭೀಮಾಶಂಕರ್ ಮಾಲಿ ಪಾಟೀಲ್ ಹಾಗೂ ಕುಟುಂಬಸ್ಥರು ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದರು

ನಂತರ ಅವರು ಸಾರ್ವಜನಿಕರಿಗೆ ತಪ್ಪದೆ ತಮ್ಮ ಹಕ್ಕನ್ನು ಚಲಾಯಿಸಿರಿ ಎಂದು ಭೀಮಾಶಂಕರ್ ಮಾಲಿ ಪಾಟೀಲ್ ಕರೆ ನೀಡಿ ಬೆಂಗಳೂರು ಭಾರತ ವೈಭವ ಪ್ರತಿನಿಧಿ ಅಯ್ಯಣ್ಣ ಮಾಸ್ಟರ್ ಅವರಿಗೆ ಸಂಪರ್ಕಿಸಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

ವರದಿ:- ಅಯ್ಯಣ್ಣ ಮಾಸ್ಟರ್

 

WhatsApp Group Join Now
Telegram Group Join Now
Share This Article
error: Content is protected !!