Ad imageAd image

ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ಬಾಲಕಿಯರ ಸಾವು

Bharath Vaibhav
ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ಬಾಲಕಿಯರ ಸಾವು
WhatsApp Group Join Now
Telegram Group Join Now

ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ಬಾಲಕೀರು ಸಾವು .

ಚೇಳೂರು ತಾಲೂಕಿನ ಕುರುಪ್ಪಲ್ಲಿ ಗ್ರಾಮದ ಬಳಿ ಘಟನೆ .

17 ವರ್ಷದ ರಾಧಮ್ಮ ಹಾಗೂ 14 ವರ್ಷದ ಸಾಹಿತಿ ಮೃತ ಬಾಲಕೀಯರು.

ಬಿರು ಬೇಸಿಗೆ ತಾಳಲಾರದೆ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದಾಗ ಮೇಲೆ ಬರಲಾಗದೆ ಧಾರುಣ ಸಾವು .

ಇಂದು ಸಂಜೆ ನಡೆದಿರುವ ಘಟನೆ .

ಸ್ಥಳದಲ್ಲಿ ಮುಗಿಲುಮುಟ್ಟಿದ ಪೋಷಕರ ಆಕ್ರಂದನ.

ಪಾತಪಾಳ್ಯ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ .

ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ತಾಲ್ಲೂಕಿನ ಕುರುಪ್ಪಲ್ಲಿ ಗ್ರಾಮ..

WhatsApp Group Join Now
Telegram Group Join Now
Share This Article
error: Content is protected !!