Ad imageAd image

ಇಡೀ ರಾಜ್ಯದ್ಯಾoತ ಪೌರಕಾರ್ಮಿಕರ ಸಂಘದವರು ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ

Bharath Vaibhav
ಇಡೀ ರಾಜ್ಯದ್ಯಾoತ ಪೌರಕಾರ್ಮಿಕರ ಸಂಘದವರು ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ
WhatsApp Group Join Now
Telegram Group Join Now

ಚಿಕ್ಕೋಡಿ : ಪುರಸಭೆ ಸಮಸ್ತ ನಾಗರಿಕರಿಗೆ ವಿಶೇಷ ಸೂಚನೆ ದಿನಾಂಕ್ 27.05.2025 ರಿಂದ ಬೀದಿ ದೀಪ ನಗರ ಸ್ವಚ್ಛತೆ ಕಾರ್ಯ ಮನೆ ಕಸ ಸಂಗ್ರಹಣೆ ವಾಹನ ಮನೆಗೆ ಬರೋದಿಲ್ಲ ಸಮಸ್ತ ಸಾರ್ವಜನಿಕರು ಸಹಕರಿಸಿ ಬೇಕೆಂದು ವಿನಂತಿಸಲಾಗಿದೆ.

ಒಂದು ವೇಳೆ ನಮ್ಮ ನೌಕರರ ಬೇಡಿಕೆಗಳ ಬಗ್ಗೆ ಸರ್ಕಾರ ಒಳ್ಳೆಯ ತೀರ್ಮಾನ ಮಾಡ ಬೇಕಾಗಿದೆ.

ಕರ್ನಾಟಕ ರಾಜ್ಯಾದ್ಯಂತ ಪುರಸಭೆ ನಗರಸಭೆ ಪಟ್ಟಣ ಪಂಚಾಯಿತಿ ಗ್ರಾಮ ಪಂಚಾಯಿತಿ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ನೆರವೇರಿಸುತ್ತಾರೆ ಇಲ್ಲವಾದಲ್ಲಿ ಧರಣಿ ಖಂಡಿತ ಚಿಕ್ಕೋಡಿ ಅಷ್ಟೇ ಅಲ್ಲ ಸಮಸ್ತ ಕರ್ನಾಟಕ ರಾಜ್ಯದಂತೆ ಇರುವ ಪುರಸಭೆ ನಗರಸಭೆ ಪಟ್ಟದ ಪಂಚಾಯಿತಿ ಗ್ರಾಮ ಪಂಚಾಯತಿ ಎಲ್ಲವೂ ಕೂಡ ಬಂದ ಮಾಡಲು ರಾಜ್ಯಾಧ್ಯಕ್ಷರು ಆದೇಶಿಸಿದ್ದಾರೆ ಅದಕ್ಕಾಗಿ ಇಡೀ ರಾಜ್ಯದ ಜನರು ಇದಕ್ಕೆ ಸಹಕರಿಸಬೇಕು.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!