Ad imageAd image

ವಾಸದತ್ತಾ ಕಾರ್ಖಾನೆ ಮುಚ್ಚಬೇಕು ಇಲ್ಲದಿದ್ದರೆ ರೈಲ್ವೆ ಹಳಿ ತೆಗೆಯಬೇಕು:ಗುತ್ತೇದಾರ್ ಆಕ್ರೋಶ

Bharath Vaibhav
ವಾಸದತ್ತಾ ಕಾರ್ಖಾನೆ ಮುಚ್ಚಬೇಕು ಇಲ್ಲದಿದ್ದರೆ ರೈಲ್ವೆ ಹಳಿ ತೆಗೆಯಬೇಕು:ಗುತ್ತೇದಾರ್ ಆಕ್ರೋಶ
WhatsApp Group Join Now
Telegram Group Join Now

ಸೇಡಂ:  ತಾಲೂಕಿನ ಹೃದಯ ಭಾಗದಲ್ಲಿರುವ ವಾಸವದತ್ತ ಸಿಮೆಂಟ್ ಕಾರ್ಖಾನೆಗೆ ಹೋಗುವ ರೈಲ್ವೆ ಹಳಿಯಿಂದ ಸೇಡಂ ನಿವಾಸಿಯೊಬ್ಬರು ಸಾವನ್ನಪ್ಪಿದರೆ.

ರೈಲ್ವೆ ಹಳಿಯನ್ನು ತೆಗೆಯುವಂತೆ ಅನೇಕ ಸಂಘಟನೆಗಳು ಅನೇಕ ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ಮಾಡಿ ಕೊನೆಗೂ ಒಂದು ಜೀವ ತೆಗೆದ ವಾಸವದತ್ತ ರೈಲ್ವೆ ಹಳಿಯನ್ನು ತೆಗೆಯುವಂತೆ ಉಗ್ರ ಹೋರಾಟ ಮಾಡಲಾಗುತ್ತದೆ. ಎಲ್ಲಾ ಸಂಘಟನೆಗಳು ಸಹಕರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾ. ರಾಮಚಂದ್ರ ಗುತ್ತೇದಾರ್ ಕರೆ ನೀಡಿದರು.

ವರದಿ :ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!