Ad imageAd image

ಮೊಹರಂಗೆ ಹಾಕಿದ ಕುಂಡದಲ್ಲಿ ಬಿದ್ದು ವ್ಯಕ್ತಿ ದುರ್ಮರಣ 

Bharath Vaibhav
ಮೊಹರಂಗೆ ಹಾಕಿದ ಕುಂಡದಲ್ಲಿ ಬಿದ್ದು ವ್ಯಕ್ತಿ ದುರ್ಮರಣ 
WhatsApp Group Join Now
Telegram Group Join Now

ರಾಯಚೂರು: ಮೊಹರಂ ಹಬ್ಬದ ಪ್ರಯುಕ್ತ ಅಗ್ನಿ ಕುಂಡದಲ್ಲಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಸಂಭವಿಸಿದೆ.

ಜಿಲ್ಲೆಯ ಲಿಂಗಸಗೂರು ತಾಲೂಕಿನ ಯರಗುಂಟಿಯಲ್ಲಿ ಅಲಾವಿ ಕುಣಿಯಲ್ಲಿ ಬಿದ್ದು ವ್ಯಕ್ತಿ ಮೃತಪಟ್ಟಿದ್ದಾರೆ. ಗ್ರಾಮದ ಹನುಮಂತ ಮೃತ ದುರ್ದೈವಿ.ಲಿಂಗಸಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!